ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಸಿಂದಗಿ | ನಿತ್ಯ ಹಂದಿಗಳ ಸಾವು: ಆತಂಕ

ನೋಟಿಸ್‌ ನೀಡಿದರೂ ಎಚ್ಚೆತ್ತುಕೊಳ್ಳದ ಹಂದಿ ಸಾಕಾಣಿಕೆ ಮಾಲೀಕರು
Published : 11 ಜನವರಿ 2024, 6:34 IST
Last Updated : 11 ಜನವರಿ 2024, 6:34 IST
ಫಾಲೋ ಮಾಡಿ
Comments
ವಾರಕ್ಕೆ 80ಕ್ಕೂ ಅಧಿಕ ಹಂದಿಗಳು ಸತ್ತಿವೆ ಎಂದು ದೂರು ಬಂದಿದೆ. ಹಂದಿ ಸಾಕಾಣಿಕೆಯವರಿಗೆ ನೋಟಿಸ್‌ ಕೊಡಲಾಗಿದೆ
-ನಬಿರಸೂಲ ಉಸ್ತಾದ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ
ಪಟ್ಟಣದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಹಂದಿಗಳ ಸಾವು ಮುಂದುವರೆದಿದೆ. ಸತ್ತ ಹಂದಿಗಳನ್ನು ಎಲ್ಲೆಲ್ಲೊ ಎಸೆಯುತ್ತಾರೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
- ಅಶೋಕ ಅಲ್ಲಾಪೂರ ನಗರ ಸುಧಾರಣಾ ವೇದಿಕೆ ಅಧ್ಯಕ್ಷ
ಹಂದಿಗಳ ಸಾವಿಗೆ ಕಾರಣ ಹುಡುಕಲು ಸತ್ತ ಹಂದಿಯ ಪರೀಕ್ಷೆ ನಡೆಸಬೇಕಾಗುತ್ತದೆ. ನಂತರ ವ್ಯಾಕ್ಸಿನ್ ಚಿಕಿತ್ಸೆ ನೀಡಬಹುದು. ಪುರಸಭೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿತ್ತು
- ಡಾ.ಮಾರುತಿ ತಡ್ಲಗಿ ಮುಖ್ಯ ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT