ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಕಮಿಟಿ ಅಧ್ಯಕ್ಷ ರವಿ ಢವಳಗಿ, ಶಿಕ್ಷಕ ನಾಗಪ್ಪ ಢವಳಗಿ, ಪತ್ರಕರ್ತ ಹಣಮಂತ ಬಿ ಬೆಳಗಲ್, ಶಿಕ್ಷಕಿಯರಾದ ಅಮರಾವತಿ ನಾ ಢವಳಗಿ, ಮಾಹಾದೇವಿ ಭೈರವಾಡಗಿ, ಸಾಬಣ್ಣ ಭೈರವಾಡಗಿ, ಪ್ರಕಾಶ ಭೈರವಾಡಗಿ, ಹೆಸ್ಕಾಂ ಅಧಿಕಾರಿ ಜಗದೀಶ ದೊಡ್ಡಮನಿ, ರಾಜು ಭೈರವಾಡಗಿ, ಸೋಮಪ್ಪ ಢವಳಗಿ, ರಾಜು ಪಾತ್ರೋಟ, ಮಂಜುನಾಥ್ ಢವಳಗಿ, ಕಾಶಪ್ಪ ಭೈರವಾಡಗಿ, ಬಸವರಾಜ ಪಾತ್ರೋಟ, ಮಾಂತೇಶ ಢವಳಗಿ, ಸಾಗರ ಢವಳಗಿ, ಗಿರೀಶ್ ಬೈರವಾಡಗಿ, ಸಿದ್ರಾಮ ಢವಳಗಿ, ಶ್ರೀಕಾಂತ ಭೈರವಾಡಗಿ, ಪ್ರವೀಣ್ ಢವಳಗಿ ಇದ್ದರು.