ಗುರುವಾರ, 7 ಆಗಸ್ಟ್ 2025
×
ADVERTISEMENT
ADVERTISEMENT

19 ಮನೆಗಳಿಗೆ ಹಾನಿ, ಎರಡು ಆಕಳು ಸಾವು

ಜಿಲ್ಲೆಯಲ್ಲಿ 4.7 ಸೆಂ.ಮೀ. ಮಳೆ; ಮನೆಗಳಿಗೆ ನುಗ್ಗಿದ ನೀರು, ಉಕ್ಕಿ ಹರಿದ ಚರಂಡಿ, ಹಳ್ಳದಂತಾದ ರಸ್ತೆಗಳು
Published : 7 ಆಗಸ್ಟ್ 2025, 6:07 IST
Last Updated : 7 ಆಗಸ್ಟ್ 2025, 6:07 IST
ಫಾಲೋ ಮಾಡಿ
Comments
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿರುವ ಫುಟ್‌ ಬಾಲ್‌ ಕೋರ್ಟ್‌ ಮಂಗಳವಾರದ ಮಳೆಗೆ ಸಂಪೂರ್ಣ ಜಲಾವೃತವಾಗಿತ್ತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿರುವ ಫುಟ್‌ ಬಾಲ್‌ ಕೋರ್ಟ್‌ ಮಂಗಳವಾರದ ಮಳೆಗೆ ಸಂಪೂರ್ಣ ಜಲಾವೃತವಾಗಿತ್ತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಇಬ್ರಾಹಿಂ ರೋಜಾ ಹಿಂಭಾಗದ ಶಾಲಿ ಹುಸೇನಿ ನಗರದ ರಸ್ತೆ ಸಂಪೂರ್ಣ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಯಿತು. ಅನೇಕ ಮನೆಗಳ ಒಳಗೂ ನೀರು ನುಗ್ಗಿತ್ತು – ಪ್ರಜಾವಾಣಿ ಚಿತ್ರ 
ವಿಜಯಪುರ ನಗರದ ಇಬ್ರಾಹಿಂ ರೋಜಾ ಹಿಂಭಾಗದ ಶಾಲಿ ಹುಸೇನಿ ನಗರದ ರಸ್ತೆ ಸಂಪೂರ್ಣ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಯಿತು. ಅನೇಕ ಮನೆಗಳ ಒಳಗೂ ನೀರು ನುಗ್ಗಿತ್ತು – ಪ್ರಜಾವಾಣಿ ಚಿತ್ರ 
ಸಿಂದಗಿ ತಾಲ್ಲೂಕು ಬ್ಯಾಕೋಡ ಗ್ರಾಮದ ಅಶೋಕ ಭಾವಿಕಟ್ಟಿ ಅವರ ಎಂಟು ಎಕರೆ ತೋಟದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯ ನೀರು ನಿಂತು ಬೆಳೆಗೆ ತೊಂದರೆಯಾಗಿದೆ
ಸಿಂದಗಿ ತಾಲ್ಲೂಕು ಬ್ಯಾಕೋಡ ಗ್ರಾಮದ ಅಶೋಕ ಭಾವಿಕಟ್ಟಿ ಅವರ ಎಂಟು ಎಕರೆ ತೋಟದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯ ನೀರು ನಿಂತು ಬೆಳೆಗೆ ತೊಂದರೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT