ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಸತಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮರನಾಥ ಪುಠಾಣಿ, ವಸತಿ ಯೋಜನೆಯ ಸಹಾಯಕ ಸಂಘಟಕ ಬಸವರಾಜ ಗೋಲಾಯಿ, ವಿಷಯ ನಿರ್ವಾಹಕ ಶಿವಕುಮಾರ, ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ವಿಷಯ ನಿರ್ವಾಹಕ ರಾಜು ರಾಠೋಡ, ವಿವಿಧ ಬ್ಯಾಂಕಿನ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಇದ್ದರು.