ವಿಜಯಪುರ: ಜೆ.ಡಿ.ಎಸ್ ಮತ್ತು ಆಪಕ್ಷದ ಶಾಸಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದಾಬಾಗಳು ಇದ್ದಂತೆ. ಅವರು ಇದ್ದ ಸ್ಥಳದಲ್ಲಿ ವ್ಯಾಪಾರ ಸರಿಯಾಗಿ ನಡೆದರೆ ಅಲ್ಲಿಯೇ ಇರುತ್ತಾರೆ, ವ್ಯಾಪಾರ ಸರಿ ಇಲ್ಲದಿದ್ದರೆ ಬೇರೊಂದು ಕಡೆ ಸ್ಥಳಾಂತರಗೊಳ್ಳುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ ಲೇವಡಿ ಮಾಡಿದ್ದಾರೆ.