ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಕೇಂದ್ರದ ಸಾಧನೆ ಜನರಿಗೆ ತಿಳಿಸಿ: ಸಂಸದ ರಮೇಶ ಜಿಗಜಿಣಗಿ

ಇಂಡಿ ಶಾಖಾ ಕಾಲುವೆ ಮರು ನಿರ್ಮಾಣಕ್ಕಾಗಿ ₹2,500 ಕೋಟಿ ವೆಚ್ಚದ ಪ್ರಸ್ತಾವ
Published : 16 ಜೂನ್ 2025, 13:34 IST
Last Updated : 16 ಜೂನ್ 2025, 13:34 IST
ಫಾಲೋ ಮಾಡಿ
Comments
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಶೂನ್ಯ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಇಲ್ಲ. ಎಲ್ಲಿಯೂ ರಸ್ತೆ ನಿರ್ಮಿಸಿಲ್ಲ
ರಮೇಶ ಜಿಗಜಿಣಗಿ,ಸಂಸದ
‘ಮೋದಿ ಸಾಧನೆ ಮನೆ ಮನೆಗೂ ತಲುಪಲಿ’
‘ಇಡೀ ವಿಶ್ವವೇ ಮೆಚ್ಚಿದ ಪುಣ್ಯಾತ್ಮ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ 11 ವರ್ಷದ ಸಾಧನೆ ಅಗಾಧವಾದುದು. ಅವರ ಸಾಧನೆಯನ್ನು ಬಿಜೆಪಿ ಕಾರ್ಯಕರ್ತರು ಹಳ್ಳ-ಹಳ್ಳಿ ಮನೆ ಮನೆಗಳಿಗೂ ತಲುಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಮೋದಿ ಅಸಾಮಾನ್ಯ ಕಾರ್ಯವೇ ಇಡೀ ವಿಶ್ವವೇ ಕೊಂಡಾಡಲು ಕಾರಣವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT