ಮುದ್ದೇಬಿಹಾಳ ಬಿದರಕುಂದಿ ಆದರ್ಶ ವಿದ್ಯಾಲಯಕ್ಕೆ ಮಾರುತಿ ನಗರದ ಮೂಲಕ ತರಳುವ ರಸ್ತೆಯಲ್ಲಿ ಜಲ್ಲಿ ಕಲ್ಲು ಎದ್ದು ಹದಗೆಟ್ಟಿರುವುದು
ರಸ್ತೆ ದುರಸ್ತಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕರಿಗೆ ತಿಳಿಸುತ್ತೇನೆ. ನಾನು ಕೂಡ ಶಾಸಕರ ಗಮನಕ್ಕೆ ತರುತ್ತೇನೆ
ಬಿ.ಎಸ್.ಸಾವಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುದ್ದೇಬಿಹಾಳ
ರಸ್ತೆ ನಿರ್ಮಾಣ ಕುರಿತು ಶಾಸಕ ಸಿ.ಎಸ್.ನಾಡಗೌಡರಿಗೆ ಮನವಿ ನೀಡಿದ್ದೇವೆ. ತಿರುವು ರಸ್ತೆ ಇರುವುದರಿಂದ ಬಸ್ಸುಗಳು ಹೋಗಲು ತೊಂದರೆ ಆಗುತ್ತಿದೆ. ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ
ಯಲ್ಲಪ್ಪ ಮ್ಯಾಗೇರಿ ಎಸ್.ಡಿ.ಎಂ.ಸಿ ಸದಸ್ಯ ಆದರ್ಶ ವಿದ್ಯಾಲಯ ಮುದ್ದೇಬಿಹಾಳ