ಭಾನುವಾರ, 1 ಮಾರ್ಚ್ 2026
×
ADVERTISEMENT

ಮುದ್ದೇಬಿಹಾಳ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ಸಾಗರಕುಮಾರ ಎಂ ಉಕ್ಕಲಿ
Published : 1 ಮಾರ್ಚ್ 2026, 2:30 IST
Last Updated : 1 ಮಾರ್ಚ್ 2026, 2:30 IST
ADVERTISEMENT
ಫಾಲೋ ಮಾಡಿ
Comments
ಮುದ್ದೇಬಿಹಾಳ ಬಿದರಕುಂದಿ ಆದರ್ಶ ವಿದ್ಯಾಲಯಕ್ಕೆ ಮಾರುತಿ ನಗರದ ಮೂಲಕ ತರಳುವ ರಸ್ತೆಯಲ್ಲಿ ಜಲ್ಲಿ ಕಲ್ಲು ಎದ್ದು ಹದಗೆಟ್ಟಿರುವುದು
ಮುದ್ದೇಬಿಹಾಳ ಬಿದರಕುಂದಿ ಆದರ್ಶ ವಿದ್ಯಾಲಯಕ್ಕೆ ಮಾರುತಿ ನಗರದ ಮೂಲಕ ತರಳುವ ರಸ್ತೆಯಲ್ಲಿ ಜಲ್ಲಿ ಕಲ್ಲು ಎದ್ದು ಹದಗೆಟ್ಟಿರುವುದು
ರಸ್ತೆ ದುರಸ್ತಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕರಿಗೆ ತಿಳಿಸುತ್ತೇನೆ. ನಾನು ಕೂಡ ಶಾಸಕರ ಗಮನಕ್ಕೆ ತರುತ್ತೇನೆ
ಬಿ.ಎಸ್.ಸಾವಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುದ್ದೇಬಿಹಾಳ
ರಸ್ತೆ ನಿರ್ಮಾಣ ಕುರಿತು ಶಾಸಕ ಸಿ.ಎಸ್.ನಾಡಗೌಡರಿಗೆ ಮನವಿ ನೀಡಿದ್ದೇವೆ. ತಿರುವು ರಸ್ತೆ ಇರುವುದರಿಂದ ಬಸ್ಸುಗಳು ಹೋಗಲು ತೊಂದರೆ ಆಗುತ್ತಿದೆ. ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ
ಯಲ್ಲಪ್ಪ ಮ್ಯಾಗೇರಿ ಎಸ್.ಡಿ.ಎಂ.ಸಿ ಸದಸ್ಯ ಆದರ್ಶ ವಿದ್ಯಾಲಯ ಮುದ್ದೇಬಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT