ಭತ್ಯೆ ಹೆಚ್ಚಳ, ಬಡ್ಡಿ ರಹಿತ ಸಾಲ, ವಿಮೆ, ಪಿಂಚಣಿ: ತೇಜಸ್ವಿ ಯಾದವ್ ಆಶ್ವಾಸನೆ
Bihar Election: ರಾಜ್ಯದಲ್ಲಿ ಇಂಡಿಯಾ ಬಣವು ಅಧಿಕಾರಕ್ಕೆ ಬಂದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಪ್ರತಿನಿಧಿಗಳ ಭತ್ಯೆಯನ್ನು ದುಪ್ಪಟ್ಟು ಮಾಡಲಾಗುವುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.Last Updated 26 ಅಕ್ಟೋಬರ್ 2025, 6:13 IST