ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ದೇಶದ 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ!

: 2024–25ರ ಶೈಕ್ಷಣಿಕ ಸಾಲಿನಲ್ಲಿ ದೇಶಾದಾದ್ಯಂತ ಸುಮಾರು 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಈ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದು, ತೆಲಂಗಾಣ ಎರಡನೇ ಸ್ಥಾನದಲ್ಲದೆ ಎಂದು ಅಧೀಕೃತ ದತ್ತಾಂಶದಿಂದ ಗೊತ್ತಾಗಿದೆ.
Last Updated 26 ಅಕ್ಟೋಬರ್ 2025, 7:42 IST
ದೇಶದ 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ!

ಕರೂರು ಕಾಲ್ತುಳಿತ: ತನಿಖೆ ಆರಂಭಿಸಿದ ಸಿಬಿಐ

Karur Stampede: ಕರೂರು ಕಾಲ್ತುಳಿತದ ತನಿಖೆಯನ್ನು ಕೇಂದ್ರ ತನಿಖಾ ದಳ(ಸಿಬಿಐ) ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 7:11 IST
ಕರೂರು ಕಾಲ್ತುಳಿತ: ತನಿಖೆ ಆರಂಭಿಸಿದ ಸಿಬಿಐ

ಪಕ್ಷ ವಿರೋಧಿ ಚಟುವಟಿಕೆ: ಮಾಜಿ ಸಚಿವ ಸೇರಿ ಜೆಡಿಯುನಿಂದ 11 ನಾಯಕರ ಉಚ್ಛಾಟನೆ

JDU Expels 11 Leaders: ಬಿಹಾರ ಚುನಾವಣೆಗೂ ಮುನ್ನ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಾಜಿ ಸಚಿವ ಶೈಲೇಶ್ ಕುಮಾರ್ ಸೇರಿ 11 ನಾಯಕರನ್ನು ಜೆಡಿಯು ಪಕ್ಷದಿಂದ ಉಚ್ಛಾಟಿಸಿದೆ.
Last Updated 26 ಅಕ್ಟೋಬರ್ 2025, 6:23 IST
ಪಕ್ಷ ವಿರೋಧಿ ಚಟುವಟಿಕೆ: ಮಾಜಿ ಸಚಿವ ಸೇರಿ ಜೆಡಿಯುನಿಂದ 11 ನಾಯಕರ ಉಚ್ಛಾಟನೆ

ಭತ್ಯೆ ಹೆಚ್ಚಳ, ಬಡ್ಡಿ ರಹಿತ ಸಾಲ, ವಿಮೆ, ಪಿಂಚಣಿ: ತೇಜಸ್ವಿ ಯಾದವ್ ಆಶ್ವಾಸನೆ

Bihar Election: ರಾಜ್ಯದಲ್ಲಿ ಇಂಡಿಯಾ ಬಣವು ಅಧಿಕಾರಕ್ಕೆ ಬಂದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಪ್ರತಿನಿಧಿಗಳ ಭತ್ಯೆಯನ್ನು ದುಪ್ಪಟ್ಟು ಮಾಡಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 6:13 IST
ಭತ್ಯೆ ಹೆಚ್ಚಳ, ಬಡ್ಡಿ ರಹಿತ ಸಾಲ, ವಿಮೆ, ಪಿಂಚಣಿ: ತೇಜಸ್ವಿ ಯಾದವ್ ಆಶ್ವಾಸನೆ

ದೆಹಲಿಯ ಗಾಳಿಯ ಗುಣಮಟ್ಟ ‘ಅತಿ ಕಳ‍‍ಪೆ; ಕೆಲವೆಡೆ ‘ಗಂಭೀರ’: ತಾಪಮಾನವೂ ಇಳಿಕೆ

Delhi AQI: ದೆಹಲಿಯ ಗಾಳಿಯ ಗುಣಮಟ್ಟ ಭಾನುವಾರ ‘ಅತಿ ಕಳಪೆ’ ಮಟ್ಟಗೆ ಜಾರಿದೆ. ತಾಪಮಾನ 15.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದು ಕಳೆದೆರಡು ವರ್ಷದಿಂದ ಅಕ್ಟೋಬರ್ ತಿಂಗಳಿನಲ್ಲಿ ದಾಖಲಾದ ಕನಿಷ್ಠ ಮಟ್ಟವಾಗಿದೆ.
Last Updated 26 ಅಕ್ಟೋಬರ್ 2025, 5:05 IST
ದೆಹಲಿಯ ಗಾಳಿಯ ಗುಣಮಟ್ಟ ‘ಅತಿ ಕಳ‍‍ಪೆ; ಕೆಲವೆಡೆ ‘ಗಂಭೀರ’: ತಾಪಮಾನವೂ ಇಳಿಕೆ

ಮಧ್ಯಪ್ರದೇಶ: ನ್ಯಾಯಾಧೀಶರಿಗೆ ಕೊಲೆ ಬೆದರಿಕೆ, ಮನೆ ಮೇಲೆ ಕಲ್ಲು ತೂರಾಟ

ನ್ಯಾಯಾಧೀಶರಿಗೆ ಗುಂಪೊಂದು ಕೊಲೆ ಬೆದರಿಕೆ ಹಾಕಿ, ಆಸ್ತಿಗೆ ಹಾನಿ ಮಾಡಿ, ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 4:41 IST
ಮಧ್ಯಪ್ರದೇಶ: ನ್ಯಾಯಾಧೀಶರಿಗೆ ಕೊಲೆ ಬೆದರಿಕೆ, ಮನೆ ಮೇಲೆ ಕಲ್ಲು ತೂರಾಟ

2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಯ್ಕೆ ನನ್ನ ಮುಂದೆ ಇದೆ: ಕಮಲಾ ಹ್ಯಾರಿಸ್

Kamala Harris Interview: ಭವಿಷ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸುವುದಾಗಿ ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 2:59 IST
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಯ್ಕೆ ನನ್ನ ಮುಂದೆ ಇದೆ: ಕಮಲಾ ಹ್ಯಾರಿಸ್
ADVERTISEMENT

ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

ಬೇರೆ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ವಾಹನಗಳಿಗೆ ಡಿಸೆಂಬರ್‌ನಿಂದ ಹಸಿರು ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 26 ಅಕ್ಟೋಬರ್ 2025, 2:08 IST
ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

Bihar Elections: ರಾಜಕೀಯ ಪಕ್ಷಗಳ ಪೈಪೋಟಿಯಿಂದಾಗಿ ಈಗಾಗಲೇ ರಂಗೇರಿರುವ ಬಿಹಾರದ ಚುನಾವಣಾ ಕಣ ಈ ಬಾರಿ ಮತ್ತಷ್ಟು ರೋಚಕ ಸವಾಲುಗಳನ್ನು ಕಾಣುವ ಸಾಧ್ಯತೆಗಳಿವೆ. ವ
Last Updated 25 ಅಕ್ಟೋಬರ್ 2025, 23:30 IST
Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

ಚಂಡೀಗಢ | ಉಗ್ರ ಜಾಲದ ನಂಟು: ವ್ಯಕ್ತಿ ಸೆರೆ

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯೊಂದರ ಆದೇಶ ಪಾಲಿಸುತ್ತಿದ್ದ ಅಮೆರಿಕ, ಬ್ರಿಟನ್‌ ಹಾಗೂ ಜರ್ಮನಿಯಲ್ಲಿದ್ದ ವ್ಯಕ್ತಿಗಳ ಜಾಲದ ಭಾಗವಾಗಿದ್ದ ಮನ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಟಿಡ್ಡಿ ಎಂಬುವನನ್ನು ಪಂಜಾಬ್‌ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 25 ಅಕ್ಟೋಬರ್ 2025, 19:14 IST
ಚಂಡೀಗಢ | ಉಗ್ರ ಜಾಲದ ನಂಟು: ವ್ಯಕ್ತಿ ಸೆರೆ
ADVERTISEMENT
ADVERTISEMENT
ADVERTISEMENT