ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ವೇದಮೂರ್ತಿ ರುದ್ರಮುನಿ ಹಿರೇಮಠ, ತಹಶೀಲ್ದಾರ್ ಮಲ್ಲಿಕಾರ್ಜುನ ಅರಕೇರಿ, ಕಾರ್ಯನಿರ್ವಾಹಕ ಅಧಿಕಾರಿ ಆರ್.ಬಿ.ಬಿರಾದಾರ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಜೆ.ಎನ್.ಮಳಜಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬೋರಮ್ಮ ಹೂಗಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ವೀರಪ್ಪ ಪಾರಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಗ್ರಾಮದ ಹಿರಿಯರಾದ ರಾಚನಗೌಡ ಬಿರಾದಾರ, ಹನಮಂತ ಹೊಸಮನಿ, ಚಂದ್ರಶೇಖರ ವಾಲಿ, ಅಪ್ಪಾಸಾಹೇಬ ನಿಡೋಣಿ, ಸದಾಶಿವ ಚಿಕರೆಡ್ಡಿ, ಸೋಮನಗೌಡ ತೆನಹಳ್ಳಿ, ಮಲ್ಲಿಕಾರ್ಜುನ ನಿಂಬಾಳ, ಮುದಕಪ್ಪ ಪಾರಶೆಟ್ಟಿ, ದುಂಡಯ್ಯ ಪೂಜಾರಿ, ಮಲ್ಲನಗೌಡ ಕೋಟಿ, ಮಲ್ಲನಗೌಡ ಲಿಂಗದಳ್ಳಿ, ಶರಣಪ್ಪ ಬಿದರಿ, ಪ್ರದೀಪ ಚಿಕರೆಡ್ಡಿ ಉಪಸ್ಥಿತರಿದ್ದರು.