ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ವೀರಶೈವ ಧರ್ಮದಲ್ಲಿ ಜಾತಿ ವಿಘಟನೆ ನೋವಿನ ಸಂಗತಿ: ರಂಭಾಪುರಿ ಶ್ರೀ ವಿಷಾದ

Published : 24 ಜನವರಿ 2026, 2:30 IST
Last Updated : 24 ಜನವರಿ 2026, 2:30 IST
ಫಾಲೋ ಮಾಡಿ
Comments
ಕೆಲವರಿಗೆ ಪಂಚ ಪೀಠದ ಪೂಜ್ಯರ ಪಲ್ಲಕ್ಕಿಗಳು ಮಾತ್ರ ಕಾಣುತ್ತವೆ. ಆದರೆ ಅವರು ಲೋಕಲ್ಯಾಣಕ್ಕಾಗಿ ಹಗಲಿರುಳು ಕೈಗೊಳ್ಳುವ ಸಮಾಜೋಧಾರ್ಮಿಕ ಕಾರ್ಯಗಳು ಕಾಣುವುದಿಲ್ಲ
ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷರು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು
ರೇಣುಕರ ದಶಸೂತ್ರ ಬಸವಣ್ಣವರ ಸಪ್ತ ಸೂತ್ರ...
ಪಂಚಾಚಾರ್ಯ ರೇಣುಕರ ಧರ್ಮದ ದಶ ಸೂತ್ರಗಳು ಮತ್ತು ಬಸವಣ್ಣನವರ ಸಪ್ತ ಸೂತ್ರಗಳು ಪ್ರತಿಯೊಬ್ಬ ವ್ಯಕ್ತಿಗೂ ದಾರಿದೀಪ. ಈ ಸೂತ್ರಗಳು ಎಲ್ಲ ಧರ್ಮಿಯರಿಗೂ ಅನ್ವಯವಾಗುತ್ತವೆ. ಇವುಗಳನ್ನು ಜೀವನದಲ್ಲಿ ಪರಿಪಾಲಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಆದರೆ ಸತ್ಯಕ್ಕಿಂತ ಸುಳ್ಳು ವಿಜೃಂಭಿಸಿ ಎಲ್ಲ ರಂಗಗಳಲ್ಲಿ ಕಲುಷಿತ ವಾತಾವರಣವಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT