ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ತಾಳಿಕೋಟೆ | ಡೋಣಿ ನದಿ ಪ್ರವಾಹದಿಂದ ಬೆಳೆ ನಾಶ

ಮಳೆಯ ಅವಾಂತರ: ಆತಂಕದಲ್ಲಿ ರೈತ ಸಮೂಹ
ಶರಣಬಸಪ್ಪ ಶಿ ಗಡೇದ
Published : 13 ಆಗಸ್ಟ್ 2025, 5:00 IST
Last Updated : 13 ಆಗಸ್ಟ್ 2025, 5:00 IST
ಫಾಲೋ ಮಾಡಿ
Comments
ತಾಳಿಕೋಟೆ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆಯ ಅರ್ಭಟದಿಂದ ಡೋಣಿ ನದಿಗೆ ಬಂದ ಪ್ರವಾಹವು ತನ್ನ ಎಡಬಲ ದಂಡೆಗಳ ಜಮೀನುಗಳಲ್ಲಿ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶಕ್ಕೆ ಕಾರಣವಾಗಿದೆ. ಸೆಟೆರೋಗ ಬಂದು ನಾಶವಾಗಿರುವ ತೊಗರಿ ಬೆಳೆ ಮತ್ತು ಹಾಳಾಗಿರುವ ಹತ್ತಿ ಬೆಳೆ
ತಾಳಿಕೋಟೆ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆಯ ಅರ್ಭಟದಿಂದ ಡೋಣಿ ನದಿಗೆ ಬಂದ ಪ್ರವಾಹವು ತನ್ನ ಎಡಬಲ ದಂಡೆಗಳ ಜಮೀನುಗಳಲ್ಲಿ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶಕ್ಕೆ ಕಾರಣವಾಗಿದೆ. ಸೆಟೆರೋಗ ಬಂದು ನಾಶವಾಗಿರುವ ತೊಗರಿ ಬೆಳೆ ಮತ್ತು ಹಾಳಾಗಿರುವ ಹತ್ತಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT