ಪೌರತ್ವ ತರಬೇತಿ ಶಿಬಿರದ ಸಂಯೋಜಕ ಡಾ.ಯು.ಕೆ.ಕುಲಕರ್ಣಿ, ಡಾ.ವಿಷ್ಣು.ಎಂ.ಶಿಂದೆ, ಡಾ.ಅಶೋಕಕುಮಾರ ಸುರಪುರ, ಡಾ.ಜಿ. ಸೌಭಾಗ್ಯ, ಡಾ.ಪ್ರಕಾಶ ಸಣ್ಣಕ್ಕನವರ, ಡಾ.ಭಾರತಿ ಗಾಣೀಗೆರ ಹಾಗೂ ಡಾ.ಪ್ರಕಾಶ ಬಡಿಗೇರ,ನಫಿಸಾಬಾನು, ಪೂಜಾ ಸಾಗರ, ಆರತಿ ಕಾಂಬಳೆ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಿಂದ ಸರ್ವಧರ್ಮ ಪಠಣ ನಡೆಯಿತು.