<p><strong>ಆಲಮಟ್ಟಿ(ವಿಜಯಪುರ): </strong>ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟ ಕಾರಣ ಜಲಾಶಯದ ತಳಪಾತ್ರದಲ್ಲಿರುವ ಸಂಗೀತ ಕಾರಂಜಿ ಉದ್ಯಾನದೊಳಗೆ ನೀರು ಬಂದಿದೆ.</p>.<p>ಸಂಗೀತ ಕಾರಂಜಿಯ ನೀರು ನದಿಗೆ ಸೇರಿಸಲು ಹಾಕಿದ ಡ್ರೈನೇಜ್ ಪೈಪ್ ಅನ್ನು ನದಿಗೆ ಸೇರಿಸಲಾಗಿದೆ. ನದಿಯ ನೀರು ಅದೇ ಪೈಪ್ ಮೂಲಕ ಸಂಗೀತ ಕಾರಂಜಿಯೊಳಗೆ ಬಂದಿದೆ.</p>.<p>ಇದರಿಂದ ಉದ್ಯಾನದ ಆವರಣ ತುಂಬ ನೀರು ಆವರಿಸಿದೆ. ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಸೋಮವಾರ ಆರಂಭಗೊಂಡಿತ್ತು. ಈಗ ತಾತ್ಕಾಲಿಕ ವಾಗಿ ಬಂದ್ ಮಾಡಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ(ವಿಜಯಪುರ): </strong>ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟ ಕಾರಣ ಜಲಾಶಯದ ತಳಪಾತ್ರದಲ್ಲಿರುವ ಸಂಗೀತ ಕಾರಂಜಿ ಉದ್ಯಾನದೊಳಗೆ ನೀರು ಬಂದಿದೆ.</p>.<p>ಸಂಗೀತ ಕಾರಂಜಿಯ ನೀರು ನದಿಗೆ ಸೇರಿಸಲು ಹಾಕಿದ ಡ್ರೈನೇಜ್ ಪೈಪ್ ಅನ್ನು ನದಿಗೆ ಸೇರಿಸಲಾಗಿದೆ. ನದಿಯ ನೀರು ಅದೇ ಪೈಪ್ ಮೂಲಕ ಸಂಗೀತ ಕಾರಂಜಿಯೊಳಗೆ ಬಂದಿದೆ.</p>.<p>ಇದರಿಂದ ಉದ್ಯಾನದ ಆವರಣ ತುಂಬ ನೀರು ಆವರಿಸಿದೆ. ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಸೋಮವಾರ ಆರಂಭಗೊಂಡಿತ್ತು. ಈಗ ತಾತ್ಕಾಲಿಕ ವಾಗಿ ಬಂದ್ ಮಾಡಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>