ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ಎಲ್ಐಜಿ ಬೆಳಗಾವಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಅಜಿತ್ ದಾಮೋದರ ವಾರಕರಿ, ಮಾರುಕಟ್ಟೆ ಪ್ರಬಂಧಕ ಎ.ಆರ್.ಗಡಕರ, ಎಲ್ಐಸಿ ವಿಜಯಪುರ ಮುಖ್ಯ ಪ್ರಬಂಧಕ ಎಲ್.ಎಸ್.ಸುನೀಲ ಪ್ರಕಾಶ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.