‘ದೋರನಹಳ್ಳಿಯ ರಾಮೇಶ್ವರ ದೇವರಿಗೆ ಚಿತ್ರ ಭಾನು ಸಂವತ್ಸರದ ವೈಶಾಖ ಬಹುಳದ ಅಮಾವಾಸ್ಯೆಯ ಗ್ರಹಣದಂದು ಅಧಿಕಾರಿ ಸಹೋದರ ರಿಬ್ಬರು ರಾಮೇಶ್ವರ ದೇವಸ್ಥಾನದ ಪಾರುಪತ್ಯಗಾರರಿಗೆ ಕೆಲವೊಂದು ದತ್ತಿಗಳನ್ನು ಶಿವ ಪೂಜೆಯ ಹೆಸರಿನಲ್ಲಿ ಕೊಟ್ಟಿರುವುದನ್ನು ಶಾಶ್ವತಗೊಳಿಸಲು ಈ ಶಿಲಾಶಾಸನವನ್ನು ಹಾಕಿಸಿದ ವಿಷಯವನ್ನು ಈ ಶಾಸನ ತಿಳಿಸುತ್ತದೆ’ ಎಂದು ವಿವರಿಸಿದ್ದಾರೆ.