‘ಟಿಎಪಿಸಿಎಂಎಸ್ನ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ ಹಳಿಸಗರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾದ ನಿಂಗಣ್ಣ, ಗದಿಗೆಪ್ಪ, ಬಸನಗೌಡ, ಬಸವರಾಜ, ವಿಜಯಕುಮಾರ, ಹನುಮಂತ, ಬಸವರಾಜ ಮೂಲಿಮನಿ, ಸೈಯದ್ ಮಿಯಾ ಜಾನಿ, ಶರಣಮ್ಮ ಆವಂಟಿ, ಕೃಷ್ಣಮ್ಮ, ರಂಗಪ್ಪ, ಬಸವರಾಜಪ್ಪಗೌಡ ಅವರಿಗೆ ನಿರೀಕ್ಷಣಾ ಜಾಮೀನು ದೊರಕಿದೆ‘ ಎಂದು ಸರ್ಕಾರಿ ಅಭಿಯೋಜಕರ (ಪಿಪಿ) ಕಚೇರಿಯ ಮೂಲಗಳು ತಿಳಿಸಿವೆ.