ನೌಕರರ ನಿವೃತ್ತರ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಚೆನ್ನೂರು, ಕಾರ್ಯಾಧ್ಯಕ್ಷ ಕೆ.ಟಿ. ಜಾಧವ, ಉಪಾದ್ಯಕ್ಷ ನರಸಪ್ಪ ಸುರಪುರ, ಪ್ರಧಾನಕಾರ್ಯದರ್ಶಿ ಮಲ್ಲರಡ್ಡೆಪ್ಪ ಸಗರ, ಖಜಾಂಚಿ ಸಾಯಿಬಣ್ಣ ಪಾಂಚಾಳ, ಭೀಮರಾಯ ದೊರೆ, ಅಬ್ದುಲ್ ಅಲಿಂ, ನಾಗಪ್ಪ ಶಿರವಾಳ, ಯಂಕೋಬ ಭಂಡಾರಿ, ಹನುಮಯ್ಯ, ಶರಣಯ್ಯ ಮೋತಕಪಲ್ಲಿ, ಮಲ್ಲಿಕಾರ್ಜುನ, ಮನೋಹರ್ ಪವಾರ್ ಠಾಣಾಗುಂದಿ ಇದ್ದರು.