ರೈತ ಮುಖಂಡರಾದ ಶಾಂತವೀರ ಪಾಟೀಲ, ಗಿರಿಯಪ್ಪಗೌಡ ಬಾಣತಿಹಾಳ, ನೀಲಕಂಠ ಬಡಿಗೇರ, ಎಸ್ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಖಾಲಿದ್, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು ವನದುರ್ಗ, ಅಯ್ಯನಗೌಡ ಕನ್ಯಾಕೋಳೂರ, ಮಹಮ್ಮದ್ ಹನೀಫ್ ಖುರೇಶಿ, ಚಂದನಗೌಡ ಹಬ್ಬಳ್ಳಿ, ಶಿವಪುತ್ರ ಜವಳಿ, ಮಲ್ಲನಗೌಡ ಪರಿವಾಣ, ಬಸನಗೌಡ, ಆನಂದ, ಇದ್ದರು.