ಈ ವೇಳೆ ಎಸ್ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್, ಮುಂಖಡರಾದ ಡಿ.ಉಮಾದೇವಿ, ಜೈಲಾಲ್ ತೋಟದಮನಿ, ರಾಮಲಿಂಗಪ್ಪ ಬಿ.ಎನ್, ಬಸವರಾಜ ದೊರೆ, ಜಮಾಲ್ ಸಾಬ್, ಗಣೇಶ ಅನವಾರ, ದೇವಿಂದ್ರಪ್ಪ, ಬಸವರಾಜ ಚಿಕ್ಕಬಾನರ್, ದೇವಿಂದ್ರ, ರಾಜೇಶ್ವರಿ, ನಾಗರಾಜ, ದೊಡ್ಡಪ್ಪಗೌಡ, ಮಹ್ಮದ್ ಅಶ್ರಫ್, ಯಲ್ಲೇಶ್, ಸಾಬರಡ್ಡಿ, ಯಲ್ಲಾಲಿಂಗ ಇದ್ದರು.