ಬಡ ಹಾಗೂ ಮಧ್ಯವ ವರ್ಗದ ಕುಟುಂಬದ ಸದಸ್ಯರು, ಬಂಧು ಬಳಗದವರು ಶುಕ್ರವಾರ ಸೀಮಂತ ಕಾರ್ಯಕ್ರಮದಲ್ಲಿ ಸೇರಿ ಖುಷಿಯಾಗಿ ಮಾತನಾಡುತ್ತಾ ಕುಳಿತುಕೊಂಡು ಇನ್ನೇನು ಹೋಳಿಗೆ ಊಟ ಮಾಡಬೇಕು ಎನ್ನುವಷ್ಟರಲ್ಲಿ ಸಿಲಿಂಡರ್ ಸೋರಿಕೆಯ ರೂಪದಲ್ಲಿ ಆಗಮಿಸಿದ ಜವರಾಯ 25 ಜನರನ್ನು ಗಾಯಗೊಳಿಸಿ ಬಿಟ್ಟ. ನಮ್ಮ ಕಣ್ ಮುಂದೆಯೇ ನರಳಾಟ ಚೀರಾಟ ನಡೆದು ಅನೇಕರನ್ನು ಆಸ್ಪತ್ರೆಗೆ ದಾಖಲಿಸಿದ್ದೇವು’ ಎನ್ನುತ್ತಾರೆ ಗ್ರಾಮದ ಮಾನಪ್ಪ.