ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಯಾದಗಿರಿ: ಬಿಸಿಲ ಬೇಗೆಯಿಂದ ಪಾರಾಗಲು ತಣ್ಣನೆಯ ಮಣ್ಣಿನ ಮಡಕೆಗೆ ಸಾರ್ವಜನಿಕರ ಮೊರೆ

Published : 30 ಮಾರ್ಚ್ 2025, 7:35 IST
Last Updated : 30 ಮಾರ್ಚ್ 2025, 7:35 IST
ಫಾಲೋ ಮಾಡಿ
Comments
ಗಾತ್ರ ವಿನ್ಯಾಸಕ್ಕೆ ತಕ್ಕಂತೆ ₹50 ರಿಂದ ₹300ರ ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಗ್ರಾಹಕರು ಚೌಕಾಶಿ ಮಾಡಿ ಖರೀದಿಸುತ್ತಿದ್ದಾರೆ.  ಒಂದು ದಿನಕ್ಕೆ10 ರಿಂದ 12 ಮಡಕೆ ಮಾರಾಟವಾಗುತ್ತವೆ
ಭಾರತಿ ಕುಂಬಾರ ವ್ಯಾಪಾರಿ
ಬಿರು ಬಿಸಿಲಿಗೆ ತಣ್ಣನೆಯ ಕುಡಿಯುವ ನೀರು ದೇಹ ಬೇಡುತ್ತದೆ. ಹೀಗಾಗಿ ಮಣ್ಣಿನ ಮಡಕೆಯ ಮೊರೆ ಹೋಗಿದ್ದು ಖರೀದಿಗೆ ಬಂದಿದ್ದೇನೆ
ಮಹೇಶ ಅಂಬೇಡ್ಕರ್‌ ನಗರ ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT