ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಡಾ.ಮಲ್ಲಿಕಾರ್ಜನ ಆಶನಾಳ, ಕೆ. ಬಸವರಾಜ ಗೋನಾಲ ವಡಿಗೇರಿ, ಮಲ್ಲಿಕಾರ್ಜುನ್ ಶಾಖನವರ ವಡಿಗೇರಾ, ಭೀಮಣ್ಣ ಕ್ಯಾತನಾಳ ವಡಿಗೇರಾ, ಮಲ್ಲಿಕಾರ್ಜುನ್ ಕುರಕುಂದಿ, ಮಲ್ಲಪ್ಪ ಬಿ .ಉರುಸುಲ್ ಯಾದರಿರಿ, ದೇವಿಂದ್ರಪ್ಪ ಮೈಲಾಪುರ, ಗೌತಮ ಕ್ರಾಂತಿ ಇದ್ದರು.