ತಾಲ್ಲೂಕಿನ ಇನ್ನಷ್ಟು ಶಾಲೆಗಳಲ್ಲಿಯೂ ಹೀಗೆ ಅದಲು ಬದಲು ಆಗಿರುವ ಸಾಧ್ಯತೆಯಿದೆ. ಕೂಡಲೇ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸಬೇಕು
– ರವೀಂದ್ರರೆಡ್ಡಿ ಪೋತುಲ್ ಸಾಮಾಜಿಕ ಕಾರ್ಯಕರ್ತ
ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಹಲವು ಸಮಸ್ಯೆಗಳಿವೆ. ಈ ರೀತಿಯ ಯಡವಟ್ಟು ಮಾಡಿರುವುದು ಶಾಲಾ ಶಿಕ್ಷಣದ ಕುರಿತ ಅಸಡ್ಡೆಯನ್ನು ತೋರುತ್ತದೆ. ಈ ಬೇಜವಾಬ್ದಾರಿ ನಿರ್ವಹಣೆ ಕುರಿತು ತನಿಖೆ ನಡೆಸಿ ಕ್ರಮವಹಿಸಬೇಕು