ಕ್ಷಿಪ್ರ ಸಂಚಾರಿ ದಳ ಕೋವಿಡ್–19 ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ಉಪನಿರ್ದೇಶರೂ ಆಗಿರುವ ಮೌನೇಶ ವೀರಭದ್ರಪ್ಪ ಕಂಬಾರ ಅವರು ದೂರು ಸಲ್ಲಿಸಿದ್ದು, ಸುರಪುರ ನಗರಸಭೆ ಮುಖ್ಯಾಧಿಕಾರಿ ಜೀವನ ಕಟ್ಟಿಮನಿ, ಪರಿಸರ ಎಂಜಿನಿಯರ್ ಸುನಿಲ್ ನಾಯಕ ಹಾಗೂ ಶಶಿ ಜೆರಾಕ್ಸ್ ಕೇಂದ್ರದ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.