ರೈತರಿಗೆ ಆದ್ಯತೆಯಲ್ಲಿ ಸೇವೆ ನೀಡುವಂತಾಗಬೇಕು. ಹೆಚ್ಚಿನ ಹಣ ವಸೂಲಿ ಸಹಿಸಲಾಗದು. ಇಲಾಖೆ ಮತ್ತು ಸಂಬಂಧಿತರು ರೈತರಿಗೆ ಸೂಕ್ತ ಮಾರ್ಗದರ್ಶನ ಮತ್ತು ಹೆಚ್ಚಿನ ಹೊರೆಯಾಗದಂತೆ ಸೂಕ್ತ ಕ್ರಮವಹಿಸಲಿಭೀಮರಾಯ ಎಲ್ಹೇರಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷಬಿತ್ತನೆ ಬೀಜದ ದಾಸ್ತಾನಿದ್ದು ಬೇಡಿಕೆಗೆ ತಕ್ಕಂತೆ ವಿತರಿಸಲಾಗುತ್ತಿದೆ. ಅವಶ್ಯಕತೆಗೆ ತಕ್ಕಂತೆ ಬೀಜ ತರಿಸಲಾಗುವುದು. ಅಧಿಕೃತ ಮಾರಾಟಗಾರರಿಂದ ಖರೀದಿಸಿ ರಶೀದಿ ಕಾಪಿಟ್ಟುಕೊಳ್ಳಿ