<p><strong>ಶಾಂತಪುರ (ಕಕ್ಕೇರಾ): </strong>ಪಟ್ಟಣ ಸಮೀಪದ ಶಾಂತಪುರದ ಚರ್ಚ್ನಲ್ಲಿ ಗುಡ್ಫ್ರೈಡೇ ಆಚರಿಸಲಾಯಿತು.</p>.<p>ಸಭಾಪಾಲಕ ಎಂ.ಶಾಂತಪ್ಪ ಪಾಸ್ಟರ್ ಮಾತನಾಡಿ ಯೇಸುಕ್ರಿಸ್ತರು ಶಿಲುಬೆ ಮೇಲೆ ಹೇಳಿದ ಏಳು ಮಾತುಗಳ ಕುರಿತು ತಿಳಿಸಿದರು.</p>.<p>ಇಡೀ ದೇಶವನ್ನೇ ತಲ್ಲಣಗೊಳಿಸಿದ ಕೊರೊನಾ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು.</p>.<p>ರವಿಕುಮಾರ ಸಂಸ್ಥಾನ, ಡಾ.ಸುಜಾತ ಹಟ್ಟಿ, ಡಿಜಿ ಮಿತ್ರಾ, ರಾಜಣ್ಣ ದೊಡ್ಮನಿ, ಧನರಾಜ ಹಟ್ಟಿ, ಬಾಲರಾಜ, ಮಧುಕ್ಲಿಂಟನ್, ಡಾ.ಶಾಂತಕುಮಾರ ಲಿಂಗಸುಗೂರು, ಚಂದ್ರನೀಲ ಹಟ್ಟಿ, ರೀಟಾ ಮಿತ್ರ, ಮೇರಿ ಶಾಂತಕುಮಾರ, ಅಕ್ಷಯಗೌಡ, ನಿಖಿಲಗೌಡ, ರತ್ನರಾಜ ಶಾಲಿಮನಿ, ಫಿಲಿಫ್ ದೊಡ್ಮನಿ ಸೇರಿದಂತೆ ಅನೇಕರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಶಾಂತಪುರ (ಕಕ್ಕೇರಾ): </strong>ಪಟ್ಟಣ ಸಮೀಪದ ಶಾಂತಪುರದ ಚರ್ಚ್ನಲ್ಲಿ ಗುಡ್ಫ್ರೈಡೇ ಆಚರಿಸಲಾಯಿತು.</p>.<p>ಸಭಾಪಾಲಕ ಎಂ.ಶಾಂತಪ್ಪ ಪಾಸ್ಟರ್ ಮಾತನಾಡಿ ಯೇಸುಕ್ರಿಸ್ತರು ಶಿಲುಬೆ ಮೇಲೆ ಹೇಳಿದ ಏಳು ಮಾತುಗಳ ಕುರಿತು ತಿಳಿಸಿದರು.</p>.<p>ಇಡೀ ದೇಶವನ್ನೇ ತಲ್ಲಣಗೊಳಿಸಿದ ಕೊರೊನಾ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು.</p>.<p>ರವಿಕುಮಾರ ಸಂಸ್ಥಾನ, ಡಾ.ಸುಜಾತ ಹಟ್ಟಿ, ಡಿಜಿ ಮಿತ್ರಾ, ರಾಜಣ್ಣ ದೊಡ್ಮನಿ, ಧನರಾಜ ಹಟ್ಟಿ, ಬಾಲರಾಜ, ಮಧುಕ್ಲಿಂಟನ್, ಡಾ.ಶಾಂತಕುಮಾರ ಲಿಂಗಸುಗೂರು, ಚಂದ್ರನೀಲ ಹಟ್ಟಿ, ರೀಟಾ ಮಿತ್ರ, ಮೇರಿ ಶಾಂತಕುಮಾರ, ಅಕ್ಷಯಗೌಡ, ನಿಖಿಲಗೌಡ, ರತ್ನರಾಜ ಶಾಲಿಮನಿ, ಫಿಲಿಫ್ ದೊಡ್ಮನಿ ಸೇರಿದಂತೆ ಅನೇಕರಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>