ಕೆಂಭಾವಿ ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ ವಿಪ್ರ ಸಮಾಜದ ರುದ್ರಭೂಮಿಯಲ್ಲಿ ನೀರು ನಿಂತಿರುವುದು
ಎಡೆಬಿಡದೆ ಸುರಿದ ಭಾರಿ ಮಳೆಯಿಂಂದ ಕೆಂಭಾವಿ ಪಟ್ಟಣದ ಹಿಲ್ಟಾಪ್ ಕಾಲೊನಿ ರಸ್ತೆ ನೀರಿನಿಂದ ಆವೃತವಾಗಿರುವುದು
ಪೈಪ್ ಅಳವಡಿಕೆ ನಂತರ ಅಗೆದಿರುವ ರಸ್ತೆಯನ್ನು ಮುಚ್ಚಲಾಗುವುದು. ಮುಂದೆ ನೀರು ಸರಬರಾಜು ಆರಂಭವಾದ ನಂತರ ನಾವು ತೋಡಿದಷ್ಟು ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗುವುದು
ಶಂಕರಗೌಡ ಎಇಇ ನಗರ ನೀರು ಸರಬರಾಜು ಮಂಡಳಿ
ಡಿಪಿಆರ್ನಂತೆ ಆಳದಲ್ಲಿ ಪೈಪ್ಗಳನ್ನು ಹಾಕಬೇಕು. ಆದರೆ ಅನೇಕ ಕಡೆ ಅರ್ಧ 1 ರಿಂದ 1.5 ಅಡಿಗಳಿಗೆ ಮಾತ್ರ ಪೈಪ್ಗಳನ್ನು ಅಳವಡಿಸಲಾಗಿದೆ. ಪಟ್ಟಣದ ಬಹುಪಾಲು ರಸ್ತೆಗಳಲ್ಲಿ ಗುಂಡಿ ಬಿದ್ದು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ