ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ್ರಾಯ ತೇಕರಾಳ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರೆಡ್ಡಿಗೌಡ ಹಬಸಿಹಾಳ, ತಾಲ್ಲೂಕು ಉಪಾಧ್ಯಕ್ಷ ಸಿದ್ದು ಪೂಜಾರಿ ತುಮಕೂರು, ಗ್ರಾಮ ಘಟಕ ಅಧ್ಯಕ್ಷ ವಿನೋದ್ ಸಾಹುಕಾರ, ಯುವ ಘಟಕದ ಅಧ್ಯಕ್ಷ ಶರಣು ಅಂಗಡಿ, ಉಪಾಧ್ಯಕ್ಷ ಬಂದೇಶ ವಿಶ್ವಕರ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಜಾಫರ್, ಸಿದ್ದು ಸುಣಗಾರ, ಬಸವಲಿಂಗ ಗುರುಸಣಗಿ, ರಮೇಶ್ ದೇವರೆಡ್ಡಿ, ಸುರೇಶ್ ಬಾಡದ, ಬಸವರಾಜ ದೊರೆ, ಪರಶುರಾಮ ಛಲವಾದಿ, ಬಸುಗೌಡ ಮಸರಕಲ್, ಸುರೇಶ ಕಲಾಲ್, ದೇವು, ವೆಂಕಟೇಶ ಹೂಗಾರ್, ವೆಂಕಟೇಶ್ ಮಾಚನೂರ, ಸಂಗಾರೆಡ್ಡಿ, ವೆಂಕಟೇಶ್ ಕಲಾಲ್, ಸತೀಶ್ ಉಪಸ್ಥಿತರಿದ್ದರು.