ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಕ್ಕೇರಾ: ಕೊನೆ ಭಾಗದ ರೈತರಿಗೆ ನೀರು ತಲುಪುವುದು ಯಾವಾಗ?

Published : 5 ಜುಲೈ 2024, 6:01 IST
Last Updated : 5 ಜುಲೈ 2024, 6:01 IST
ಫಾಲೋ ಮಾಡಿ
Comments
ಕಕ್ಕೇರಾ ಪಟ್ಟಣದ ತಿಮ್ಮಪ್ಪನ ಮಡ್ಡಿಯ ರಸ್ತೆಯ ಕಾಲುವೆಯಲ್ಲಿ ಮುಳ್ಳು ಕಂಟಿ ಬೆಳೆದಿವೆ
ಕಕ್ಕೇರಾ ಪಟ್ಟಣದ ತಿಮ್ಮಪ್ಪನ ಮಡ್ಡಿಯ ರಸ್ತೆಯ ಕಾಲುವೆಯಲ್ಲಿ ಮುಳ್ಳು ಕಂಟಿ ಬೆಳೆದಿವೆ
5 10 ಎಕರೆಯಿದ್ದ ರೈತರು ದೂರದ ನಗರಗಳಿಗೆ ಕೂಲಿಗಾಗಿ ಗುಳೆ ಹೋಗುವುದನ್ನು ತಡೆಗಟ್ಟಬೇಕು. ಸರ್ಕಾರದ ಯೋಜನೆಗಳು ರೈತರಿಗೆ ತಲುಪುವಂತಾಗಬೇಕು. ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಬೇಕು
–ಮುದ್ದಣ್ಣ ಅಮ್ಮಾಪುರ, ಜಿಲ್ಲಾ ಕಾರ್ಯದರ್ಶಿ ರೈತ ಸಂಘ
ಮೊದಲು ಒಂದ್ಸಲ ಬಿತ್ತಿದ್ದೀವಿ ಮಳೆ ಬಂದು ಹೋಗಿದ್ದಕ್ಕೆ ಮರಳಿ ಹತ್ತಿ ಬೀಜ ತಂದು ಬಿತ್ತಿದ್ದೇವೆ ಒಳ್ಳೆ ರೇಟ ಇದ್ದು ಹೀಗಾಗಿ ನಮ್ಮಕಡೆ ನೀರು ತಲುಪುತ್ತಿಲ್ಲ
–ಈರಪ್ಪ ಅಂಬಿಗೇರ, ಗುಗಲಗಟ್ಟಿ ರೈತ
ನಾರಾಯಣಪುರದಿಂದ ಮುಂದಿನ ವಾರದಲ್ಲಿ ಕಾಲುವೆ ದುರಸ್ತಿ ಜಂಗಲ ಕಟಿಂಗ್ ಟೆಂಡರ್ ಕರೆಯಲಾಗುವುದು ನಂತರ ದುರಸ್ತಿಗೊಳಿಸಲಾಗುವುದು
–ಎಸ್‌.ಎ.ರಂಜಾನಿ, ವಿಭಾಗೀಯ ಅಧಿಕಾರಿ ಕಕ್ಕೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT