ಜಿಲ್ಲೆಯ ಎಲ್ಲೊ ಒಂದು ಕಡೆ ಪಡಿತರ ವಿತರಣೆಯಲ್ಲಿ ಲೋಪ ಆಗಿರಬಹುದು. ಆದರೆ ಎಲ್ಲ ಕಡೆಯೂ ಅದೇ ವಾತಾವರಣ ಇದೆ ಎನ್ನುವುದು ಸರಿಯಲ್ಲ
ಆರ್.ಮಹಾದೇವಪ್ಪ ಅಬ್ಬೆತುಮಕೂರು, ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲೆಯಲ್ಲಿ ಪಡಿತರ ವಿತರಣೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಲೋಪ ಕಂಡು ಬಂದರೆ ನೋಟಿಸ್ ನೀಡಲಾಗುತ್ತದೆ. ಅಂಗಡಿಯವರು ಲೋಪ ಸರಿಪಡಿಸಿದ್ದರೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ
ಭೀಮರಾಯ ಎಂ., ಉಪ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ