ಸುರಪುರ ಅಬಕಾರಿ ನಿರೀಕ್ಷಕ ಶ್ರೀಶೈಲ್ ಒಡೆಯರ್, ಅಬಕಾರಿ ಉಪ ಆಯುಕ್ತರ ಕಚೇರಿಯ ಕೇದರನಾಥ್ ಎಸ್.ಟಿ. ಅವರು ಎರಡು ಕಡೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪತ್ತೆಗೆ ಜಾಲ ಬೀಸಲಾಗಿದೆ. ಅಬಕಾರಿ ನಿರೀಕ್ಷಕರಾದ ಪ್ರಕಾಶ ಮಾಕೊಂಡ, ಉಪ ನಿರೀಕ್ಷಕರಾದ ಶಬ್ಬೀರ್ ಬಿರಾದಾರ್, ಸೋಮಪ್ಪ ನಾಯಕ, ಪೂಜಾ ಖರ್ಗೆ, ಅಬಕಾರಿ ರಕ್ಷಕರಾದ ಜಂಬುನಾಥ ಪುಜಾರಿ, ಲಕ್ಷ್ಮಣ, ಮಹೇಂದ್ರ, ಸಂದೀಪನಾಯಕ, ಲಾಲಸಾಹೇಬ, ಯಮನಪ್ಪ, ಸಂಪತ ಕುಮಾರ, ಪ್ರವೀಣಕುಮಾರ, ಮೊಹ್ಮದ್ ರಫಿ, ವಾಹನ ಚಾಲಕರಾದ ಮರೆಪ್ಪ ತೇಲ್ಕರ್, ಗೋಪಾಲ ದೇವಿಕೇರಿ ದಾಳಿಯಲ್ಲಿ ಇದ್ದರು.