‘ವಾರದ ಹಿಂದೆ ಪ್ರೀತಿಯ ವಿಷಯ ಮಹಾದೇವಿಯ ಮನೆಯವರಿಗೆ ತಿಳಿದಿತ್ತು. ಹನುಮಂತನನ್ನು ಮರೆತುಬಿಡುವಂತೆ ಮಹಾದೇವಿಯನ್ನು ಒತ್ತಾಯಿಸಿದ್ದರು. ನಂತರ ಸೋದರ ಮಾವನ ಜೊತೆಗೆ ವಿವಾಹ ಮಾಡಲು ತೀರ್ಮಾನಿಸಲಾಗಿತ್ತು. ಹೀಗಾಗಿ ಈ ಪ್ರೇಮಿಗಳು ಸೆಪ್ಟೆಂಬರ್ 8ರಂದು ಮಂಗಳವಾರ ಮನೆ ಬಿಟ್ಟು ತೆರಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.