ನಾಗಪುರದಿಂದ ಬುಂದಿಯಾ, ತುಂಸರ್, ಚತ್ತೀಸಘಡ, ರಾಯಪುರ, ಸಂಬಲ್ಪುರ, ವಿಶಾಖಪಟ್ಟಣ, ಚನ್ನೈ, ರಾಮೇಶ್ವರಂ, ಕನ್ಯಾಕುಮಾರಿ, ಮಂಡಿ, ಸೇಲಂ, ಕೊಯ್ಯಿಕುರಂ, ಕೊಚ್ಚಿ, ಮೈಸೂರು, ಊಟಿ, ಉಡುಪಿ, ಹೈದರಾಬಾದ್ ಮೂಲಕ ಗುರುಮಠಕಲ್ ತಲುಪಿದ್ದೇನೆ. ಮುಂದೆ ವಿಜಯಪುರ, ಹುಬ್ಬಳ್ಳಿ, ಗೋವಾ, ಅಂಕೋಲಾ, ಸೋಲಾಪುರ ಮೂಲಕ ನಾಗಪುರ ಸೇರುವ ಯೋಜನೆಯಿದೆ. ನಶಾಮುಕ್ತ ಭಾರತ, ಪರಿಸರ ಮಾಲಿನ್ಯದ ಪರಿಣಾಮಗಳು, ಬೇಟಿ ಬಚಾವೋ-ಪಡಾವೋ, ಸ್ವಚ್ಛ ಭಾರತ, ಮರಗಳನ್ನು ಉಳಿಸಿ-ಬೆಳಸಿ ಎಂದು ಜಾಗೃತಿ ಮೂಡಿಸುತ್ತೇನೆ ಎಂದರು.