ಉಪವಾಸ ವ್ರತ ಕೈಗೊಳ್ಳುವುದರಿಂದ ನಮ್ಮಲ್ಲಿ ತಾಳ್ಮೆ, ಸಹನ ಬರುತ್ತದೆ. ನೀರು ಮತ್ತು ಆಹಾರ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. ಇದಕ್ಕೆ ನಮ್ಮ ಕುಟುಂಬದ ಸದಸ್ಯರ ಸಹಕಾರ ಮುಖ್ಯವಾಗಿದೆ. ತಾಯಿ ಸತ್ಯಮ್ಮ ಹಾಗೂ ಸಾಯಿಬಣ್ಣ ಅವರನ್ನು ನಾನು ನೆನೆಯಲೇಬೇಕು. ನನ್ನ ತಂಗಿ ರಾಧ ಕೂಡಾ ಐದಾರು ದಿನ ಉಪವಾಸ ಕೈಗೊಂಡಿದ್ದಾರೆ ಎನ್ನುತ್ತಾರೆ ಅವರು.