ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಮಾಲಗತ್ತಿ: ತಾತ್ಕಾಲಿಕ ದುರಸ್ತಿ, ಸವಾರರ ಪರದಾಟ

ಅಶೋಕ ಸಾಲವಾಡಗಿ
Published : 16 ಅಕ್ಟೋಬರ್ 2025, 7:13 IST
Last Updated : 16 ಅಕ್ಟೋಬರ್ 2025, 7:13 IST
ಫಾಲೋ ಮಾಡಿ
Comments
ರಸ್ತೆಗಳ ನಿರ್ವಹಣೆಗೆ ವಾರ್ಷಿಕ  ₹ 3 ಕೋಟಿ ಮೀಸಲಿದೆ. ಹೆಚ್ಚುವರಿಯಾಗಿ ₹ 3.50 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಸ್.ಜಿ. ಪಾಟೀಲ, ಎಇಇ ಪಿಡಬ್ಲ್ಯುಡಿ
ನಿರಂತರ ಮಳೆ ಮತ್ತು ಹಳ್ಳಗಳಲ್ಲಿ ಪ್ರವಾಹ ಉಂಟಾದ್ದರಿಂದ ರಸ್ತೆಗಳು ಹದಗೆಟ್ಟಿವೆ. ದುರಸ್ತಿಗೆ  ₹ 3.60 ಕೋಟಿ ಪ್ರಸ್ತಾವವೆ ಸಲ್ಲಿಕೆ ಮಾಡಲಾಗಿದೆ
ಎಚ್.ಡಿ. ಪಾಟೀಲ, ಪಂಚಾಯತ್‌ರಾಜ್ ಇಲಾಖೆಯ ಎಇಇ
ಮಳೆಯಿಂದ ಹಾನಿಗೆ ಒಳಗಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಬಡಾವಣೆಯ ಒಳಭಾಗದ ರಸ್ತೆ ಕಿತ್ತುಹೋಗಿದ್ದು ತಾತ್ಕಾಲಿಕ ದುರಸ್ತಿ ಮಾಡಲಾಗಿದೆ
ಶಾಂತಪ್ಪ ಹೊಸೂರು, ನಗರಸಭೆ ಎಇಇ 
ನಗರ ಸೇರಿದಂತೆ ಗ್ರಾಮೀಣ ಭಾಗದ ಹಳೆಯ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು. ಇದಕ್ಕೆ ಶಾಸಕರು ಯೋಜನೆಯನ್ನು ರೂಪಿಸಿ ಅನುದಾನ ಒದಗಿಸಬೇಕು
ವೆಂಕಟೇಶ ಭಕ್ರಿ, ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಗ್ರಾಮೀಣ ಭಾಗದ ರಸ್ತೆಗಳಲ್ಲಿ ವಾಹನ ಓಡಿಸುವುದೆ ತೊಂದರೆಯಾಗಿದೆ. ಪ್ರಯಾಣಿಕರನ್ನು ಸಾಮಗ್ರಿಗಳನ್ನು ಸಾಗಿಸುವುದು ಕಷ್ಟವಾಗುತ್ತಿದೆ
ಇಫ್ತಿಕಾರ್ ಹುಸೇನ್, ವಾಹನ ಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT