ಮಲ್ಹಾರ, ಹೆಗ್ಗಣಗೇರಾ, ಲಿಂಗೇರಿ, ಕೌಳೂರು, ಮುಷ್ಠೂರು, ಕ್ಯಾತ್ನಾಳ, ಆನೂರು (ಬಿ), ಆನೂರು (ಕೆ), ಬೆಳಗುಂದಿ, ಭೀಮನಳ್ಳಿ, ದುಪ್ಪಲ್ಲಿ, ಬದ್ದೇಪಲ್ಲಿ, ಕೂಡ್ಲೂರು, ನಾಗರಬಂಡಿ, ಗೌಡಗೇರಾ, ಮುನಗಾಲ, ಗೊಂದಡಿಗಿ, ಸೈದಾಪುರ ಸೇರಿದಂತೆ ನೆರೆಯ ರಾಯಚೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.