ಜಿ.ಪಂ ಮಾಜಿ ಅಧ್ಯಕ್ಷ ರಾಜ ಶೇಖರಗೌಡ ಪಾಟೀಲ ವಜ್ಜಲ್ ಅಧ್ಯ ಕ್ಷತೆ ವಹಿಸಿದ್ದರು. ಉದ್ಯಮಿ ಎಸ್.ಪಿ. ದಯಾನಂದ ರಾಜಾ ಹನು ಮಪ್ಪ ನಾಯಕ ತಾತಾ, ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿ ಯಾಪುರ,ಜಿ.ಪಂ ಮಾಜಿ ವಿಪಕ್ಷ ನಾಯಕ ಎಚ್.ಸಿ ಪಾಟೀಲ್, ಸುರೇಶ ಸಜ್ಜನ್, ವಕೀಲ ಬಸವಲಿಂಗಪ್ಪ ಪಾಟೀಲ, ಬಾಬುಗೌಡ ಪಾಟೀಲ, ಬಸನ ಗೌಡ ಮಾಡಗಿ ಇದ್ದರು. ಸಂಜು ಗೌಡ ಪಾಟೀಲ ಸ್ವಾಗತಿಸಿ ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂ ಪಿಸಿದರು, ಸಂಗನ ಗೌಡ ವಂದಿಸಿದರು.