ಸಮಸ್ಯೆಗಳನ್ನು ಮೂರು ದಿನಗಳಲ್ಲಿ ಪರಿಹರಿಸುವುದಾಗಿ ಮತ್ತು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಪ್ರಾಂಶುಪಾಲ ಡಾ.ಅಶೋಕ ಮಟ್ಟಿ ಹೇಳಿದರು. ಅವರು ಹೊರಗಿನವರಿಗೆ ಬೆಂಬಲ ನೀಡುತ್ತಿರುವ ಅತಿಥಿ ಉಪನ್ಯಾಸಕರ ಮೇಲೆ ಕೈಮ ಕೈಗೊಳ್ಳುವ ಭರವಸೆಯನ್ನು ನೀಡಿದ ನಂತರ ವಿದ್ಯಾರ್ಥಿಗಳು ಮನೆಗೆ ತೆರಳಿದರು.ಆಡಳಿತ ಮಂಡಳಿಯ ವೆಂಕಟೇಶ ಹೂಗಾರ, ದಾವಲಸಾಬ್, ಜಗದೀಶ ಆವಂಟಿ, ಸತ್ಯನಾರಾಯಣ ತಿವಾರಿ, ಜ್ಞಾನೇಶ್ವರರೆಡ್ಡಿ, ಹಳೆ ವಿದ್ಯಾರ್ಥಿಗಳಾದ ರವೀಂದ್ರ ಪೋತುಲ್, ಪೋಷಕರಾದ ನಾಗರಾಜ, ಅಶ್ವತರೆಡ್ಡಿ, ಕನ್ನಯ್ಯ ಇದ್ದರು.