ಕಂದಾಯ ಇಲಾಖೆಯ ಶಿರಸ್ತೇದಾರ್ ಗುರುಬಸಪ್ಪ ಪಾಟೀಲ, ಎಸ್ಡಿಎ ರವಿನಾಯಕ ಬೆನಕನಹಳ್ಳಿ, ರಂಗಂಪೇಟೆ-ತಿಮ್ಮಾಪುರ ಬನಶಂಕರಿ ದೇವಸ್ಥಾನದ ಅರ್ಚಕ ಲಿಂಗಯ್ಯಸ್ವಾಮಿ ಹಿರೇಮಠ, ದೇವಾಂಗ ಸಮಾಜದ ಮುಖಂಡರಾದ ಶರಣಪ್ಪ ಗುಮ್ಮಾ, ಲಿಂಗಣ್ಣ ರಾಯಚೂರಕರ, ಗಿರಿಮಲ್ಲಪ್ಪ ಕೊಳ್ಳಿ, ಸಿದ್ದಪ್ಪ ಚೆಟ್ಟಿ, ಸಂಗಪ್ಪ ಚೆಟ್ಟಿ, ರವಿ ಗಲಗಿನ್, ಈರಣ್ಣ ನಾಲವಾರ ಇತರರು ಭಾಗವಹಿಸಿದ್ದರು.