‘ಪುರಸಭೆ ವ್ಯಾಪ್ತಿಯ ಕಕ್ಕೇರಾ ತಾಂಡ, ಅಂಬಾನಗರ, ಹೊಸೂರ, ಗೊಲಪಲ್ಲೇರದೊಡ್ಡಿ, ಬಂದೊಡ್ಡಿ, ಗುಗಲಗಟ್ಟಿ, ಎಂಎಂದೊಡ್ಡಿ, ಪೀರಗಾರದೊಡ್ಡಿ, ಕಾನಗುಂಡೇರದೊಡ್ಡಿ, ಬೂದಗುಂಪೇರದೊಡ್ಡಿ, ಯುಕೆಪಿ ಕ್ಯಾಂಪ್, ಜಂಪಾರದೊಡ್ಡಿ, ಶಾಲಾ ಕಟ್ಟಡಗಳು, ಕುಡಿಯುವ ನೀರು, ವಿದ್ಯುತ್ ಮುಖ್ಯವಾಗಿ ನೀಲಕಂಠರಾಯನ ಗಡ್ಡಿ ಬ್ರಿಜ್ ಸೇರಿದಂತೆ ನೀರಾವರಿ ಯೋಜನೆಗಳನ್ನು ಮಾಡಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ’ ಎಂದು ಹೇಳಿದರು.