‘ರೈತ ಸಂಪರ್ಕ ಕೇಂದ್ರಗಳಲ್ಲಿ 510 ಕ್ವಿಂಟಲ್ ತೊಗರಿ, 150 ಕ್ವಿಂಟಲ್ ಹೆಸರು, 35 ಕ್ವಿಂಟಲ್ ಭತ್ತ (ಯಾದಗಿರಿ ತಾಲ್ಲೂಕು ಮಾತ್ರ), 12.60 ಕ್ವಿಂಟಲ್ ಸಜ್ಜೆ, 4 ಕ್ವಿಂಟಲ್ ಸೂರ್ಯಕಾಂತಿ, 2.30 ಕ್ವಿಂಟಲ್ ಮೆಕ್ಕೆಜೋಳ, 15 ಕ್ವಿಂಟಲ್ ಉದ್ದು ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ವಿತರಣೆ ಜಾರಿಯಲ್ಲಿದೆ. ಈಗಾಗಲೇ 200 ಕ್ವಿಂಟಲ್ ಹೆಸರು ವಿತರಿಸಲಾಗಿದೆಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಅವರು.