ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಪ್ರಭುಗೌಡ ಮಾಲಿ ಪಾಟೀಲ, ಎಸ್ಡಿಎಂಸಿ ಉಪಾಧ್ಯಕ್ಷ ನಿಂಗಪ್ಪ ನಾಯ್ಕೋಡಿ, ಶರಣು ನಾಟೇಕಾರ್, ಮುಖ್ಯಶಿಕ್ಷಕ ಬಸವರಾಜ, ರುದ್ರಪ್ಪ ಕುಂಬಾರ್, ಸೈಯದ್ ಅಲಿ, ಮರೆಪ್ಪ ನಾಯ್ಕೋಡಿ, ಶರಣು ಬಿಆರ್, ಸಂತೋಷ, ಶರಣಪ್ಪ ಸಜ್ಜನ, ಜಯಶ್ರೀ, ಪಾರ್ವತಿ ಸಹ ಶಿಕ್ಷಕರು ಮತ್ತು ಇತರ ಗ್ರಾಮಸ್ಥರು ಭಾಗವಹಿಸಿದ್ದರು.