ಕೋಲಿ ಸಮಾಜ ಎಸ್ಟಿ ಸೇರ್ಪಡಗೆ ಉಮೇಶ ಮುದ್ನಾಳ ಆಗ್ರಹ
ವಿಠ್ಠಲ್ ಹೇರೂರ್ 7ನೇ ಪುಣ್ಯ ಸ್ಮರಣೆ

ಯಾದಗಿರಿ: ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಾರ್ಯಾಲಯದಲ್ಲಿ ವಿಠ್ಠಲ್ ಹೇರೂರರ 7ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.
ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಕೋಲಿ ಸಮಾಜವನ್ನು ಎಸ್ಟಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ರಾಮಲಿಂಗಪ್ಪ, ಪ್ರಭು, ರಾಮುಲು, ಗುರುರಾಜ, ಶಿವಶರಣಪ್ಪ, ಸಾಬಣ್ಣ, ಶರಣಪ್ಪ, ಮಹಾದೇವಪ್ಪ,, ಮರೇಪ್ಪ, ಜಗದೀಶ, ವಿಶ್ವರಾಜ ಬಿ, ಸಾಬರಡ್ಡಿ, ದುರ್ಗಪ್ಪ, ಮಹೇಶ, ಭೀಮು, ಯಲ್ಲಾಲಿಂಗ, ರೋಹಿತ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.