‘ಎಂಜಿನಿಯರಿಂಗ್ ಪ್ರಾಯೋಗಿಕ ವಿಧಾನದಿಂದ ಕಲಿಯಬೇಕಾದ ಅನ್ವಯಿಕ ವಿಜ್ಞಾನ. ಈ ನಿಟ್ಟಿನಲ್ಲಿ ಆನ್ಲೈನ್ ತರಗತಿಗಳು ಸಮಗ್ರ ಜ್ಞಾನ ನೀಡುವುದು ಅಸಾಧ್ಯ ಮತ್ತು ಇದು ಭವಿಷ್ಯದ ಎಂಜಿನಿಯರ್ಗಳನ್ನು ರೂಪಿಸುವ ಸಾಧನವಲ್ಲ’ ಎಂದು ಅವರು ಹೇಳಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಸುಭಾಸ್ಚಂದ್ರ, ಮರೆಮ್ಮ, ನಿಂಗಮ್ಮ, ಬಸವರಾಜ, ನಿಖಿಲ್, ರಮೇಶ ಮುದ್ದಾ, ಭೀಮರಾಯ, ರವಿ, ಎಂಜನಿಯರಿಂಗ್ ವಿದ್ಯಾರ್ಥಿಗಳು ಇದ್ದರು.