ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಂಪಾದಕೀಯ

ADVERTISEMENT

ಸಂಪಾದಕೀಯ- ವಾಹನಗಳಲ್ಲಿ ‘ವಿಶೇಷ ದೀಪ’ಗಳ ಬಳಕೆ: ಅಪಾಯಕಾರಿ ಸಂಸ್ಕೃತಿ ಕೊನೆಗೊಳ್ಳಲಿ

Road Safety: ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕ ವಾಹನಗಳಲ್ಲಿ ಅಕ್ರಮ ಲೈಟ್‌ಗಳ ಬಳಕೆಯ ವಿರುದ್ಧ ನಡೆಸುತ್ತಿರುವ ಆಂದೋಲನ ರೂಪದ ಕಾರ್ಯಾಚರಣೆಯು ಸಂಚಾರದ ಶಿಸ್ತನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅನಧಿಕೃತ ಎಲ್‌ಇಡಿ ಬಾರ್‌ಗಳು ಅಪಾಯಕಾರಿ.
Last Updated 16 ಜನವರಿ 2026, 1:00 IST
ಸಂಪಾದಕೀಯ- ವಾಹನಗಳಲ್ಲಿ ‘ವಿಶೇಷ ದೀಪ’ಗಳ ಬಳಕೆ: ಅಪಾಯಕಾರಿ ಸಂಸ್ಕೃತಿ ಕೊನೆಗೊಳ್ಳಲಿ

ಸಂಪಾದಕೀಯ | ಇಸ್ರೊ: ಪಿಎಸ್‌ಎಲ್‌ವಿ–ಸಿ62 ವೈಫಲ್ಯ- ವಿಮರ್ಶಾತ್ಮಕ ಪರಿಶೋಧನೆ ಅಗತ್ಯ

ಇಸ್ರೊದ ವಿಶ್ವಾಸಾರ್ಹ ಉಡಾವಣಾ ವಾಹನ PSLV-C62 ಸತತ ಎರಡನೇ ಬಾರಿಗೆ ವಿಫಲವಾಗಿರುವುದು ಬಾಹ್ಯಾಕಾಶ ಯೋಜನೆಗಳಿಗೆ ಹಿನ್ನಡೆಯಾಗಿದೆ. ಈ ವೈಫಲ್ಯದ ಕಾರಣಗಳು ಮತ್ತು ಇಸ್ರೊ ಮುಂದಿರುವ ಸವಾಲುಗಳ ಕುರಿತ ಸಂಪಾದಕೀಯ.
Last Updated 14 ಜನವರಿ 2026, 23:40 IST
ಸಂಪಾದಕೀಯ | ಇಸ್ರೊ: ಪಿಎಸ್‌ಎಲ್‌ವಿ–ಸಿ62 ವೈಫಲ್ಯ- ವಿಮರ್ಶಾತ್ಮಕ ಪರಿಶೋಧನೆ ಅಗತ್ಯ

ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

BDA Demolition Drive: ಕೋಗಿಲು ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಮೀಸಲಾಗಿರಿಸಿದ್ದ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಿದ ನಂತರ, ಥಣಿಸಂದ್ರದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಡೆದಿದೆ.
Last Updated 14 ಜನವರಿ 2026, 0:17 IST
ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

ಸಂಪಾದಕೀಯ- ಅಭಿವೃದ್ಧಿ ಹೆಸರಲ್ಲಿ ಆಕ್ರಮಣ ಸಲ್ಲ:ಘಟ್ಟಗಳ ಸುರಕ್ಷತೆಯಲ್ಲಿ ರಾಜಿ ಬೇಡ

River Linking Project: ಅಪಾರ ಜೀವವೈವಿಧ್ಯವನ್ನು ಒಡಲೊಳಗೆ ಇಟ್ಟುಕೊಂಡು, ಭಾರತವೂ ಸೇರಿ ಜಗತ್ತನ್ನೇ ಅಮ್ಮನಂತೆ ಪೊರೆಯುತ್ತಿರುವ ಪಶ್ಚಿಮಘಟ್ಟದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಅವ್ಯಾಹತ ಆಕ್ರಮಣ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌– ಯಾವ ಪಕ್ಷಗಳ ಆಡಳಿತಾವಧಿಯಲ್ಲೂ
Last Updated 13 ಜನವರಿ 2026, 0:01 IST
ಸಂಪಾದಕೀಯ- ಅಭಿವೃದ್ಧಿ ಹೆಸರಲ್ಲಿ ಆಕ್ರಮಣ ಸಲ್ಲ:ಘಟ್ಟಗಳ ಸುರಕ್ಷತೆಯಲ್ಲಿ ರಾಜಿ ಬೇಡ

ಸಂಪಾದಕೀಯ| ಐ–ಪ್ಯಾಕ್ ಮೇಲೆ ED ದಾಳಿ ನಿರೀಕ್ಷಿತ: ಮಮತಾ ಪ್ರತಿಕ್ರಿಯೆ ಅನಿರೀಕ್ಷಿತ

Mamata Banerjee vs ED: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ಸಮಯದಲ್ಲಿ ಜಾರಿ ನಿರ್ದೇಶನಾಲಯ ರಂಗಪ್ರವೇಶಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ತನಿಖಾದಳದ ನಡುವೆ ಸಂಘರ್ಷ ಆರಂಭಗೊಂಡಿದೆ.
Last Updated 12 ಜನವರಿ 2026, 0:20 IST
ಸಂಪಾದಕೀಯ| ಐ–ಪ್ಯಾಕ್ ಮೇಲೆ ED ದಾಳಿ ನಿರೀಕ್ಷಿತ: ಮಮತಾ ಪ್ರತಿಕ್ರಿಯೆ ಅನಿರೀಕ್ಷಿತ

ಸಂಪಾದಕೀಯ: ಬೆದರಿಕೆಗೆ ಬಾಗುವ ಪ್ರವೃತ್ತಿ– ಭಾರತದ ನಡೆ ನಿರಾಶಾದಾಯಕ

us threats: ದಾಳಿಕೋರ ಮನಃಸ್ಥಿತಿಯನ್ನು ದಿಟ್ಟವಾಗಿ ಖಂಡಿಸುತ್ತಿದ್ದ ಭಾರತ, ಇತ್ತೀಚೆಗೆ ಯಾರನ್ನೂ ನೋಯಿಸದ ನಿಲುವು ಅನುಸರಿಸುತ್ತಿದೆ. ಈ ನೀತಿ ವೆನೆಜುವೆಲಾ ಮೇಲಿನ ಅಮೆರಿಕ ದಾಳಿಗೆ ಸಂಬಂಧಿಸಿದಂತೆಯೂ ಮುಂದುವರಿದಿದೆ.
Last Updated 9 ಜನವರಿ 2026, 23:49 IST
ಸಂಪಾದಕೀಯ: ಬೆದರಿಕೆಗೆ ಬಾಗುವ ಪ್ರವೃತ್ತಿ– ಭಾರತದ ನಡೆ ನಿರಾಶಾದಾಯಕ

ಸಂಪಾದಕೀಯ: ಜಿಡಿಪಿ ಅಂದಾಜು ಆಶಾದಾಯಕ– ಸಾಗಬೇಕಾದ ದಾರಿ ದೂರ ಇದೆ

GDP estimates ಜಿಡಿಪಿಯು ಶೇ 7.4ರಷ್ಟು ಬೆಳವಣಿಗೆ ಕಾಣಲಿದೆ ಎಂಬ ಅಂದಾಜು ಆಶಾದಾಯಕ. ಆದರೆ, ಪ್ರತಿಕೂಲ ಜಾಗತಿಕ ವಿದ್ಯಮಾನಗಳ ಸವಾಲನ್ನೂ ದೇಶದ ಆರ್ಥಿಕತೆ ಎದುರಿಸಬೇಕಾಗಿದೆ.
Last Updated 8 ಜನವರಿ 2026, 23:56 IST
ಸಂಪಾದಕೀಯ: ಜಿಡಿಪಿ ಅಂದಾಜು ಆಶಾದಾಯಕ– ಸಾಗಬೇಕಾದ ದಾರಿ ದೂರ ಇದೆ
ADVERTISEMENT

ಸಂಪಾದಕೀಯ: ಮತ್ತೆ ಬಳ್ಳಾರಿ ರಿಪಬ್ಲಿಕ್ ನೆನಪು– ಬಂದೂಕು ಸಂಸ್ಕೃತಿ ತಲೆ ಎತ್ತದಿರಲಿ

Remembering the Bellary Republic again ‘ಪ್ರತಿಮಾ ರಾಜಕಾರಣ’ದ ನೆಪದಲ್ಲಿ ನಡೆದ ಹಿಂಸಾಚಾರ ಪೊಲೀಸ್ ವೈಫಲ್ಯವನ್ನು ಸೂಚಿಸುವಂತಿದೆ ಹಾಗೂ ‘ಬಳ್ಳಾರಿ’ಯ ಕುಖ್ಯಾತ ಚರಿತ್ರೆಯನ್ನು ನೆನಪಿಸುವಂತಿದೆ.
Last Updated 7 ಜನವರಿ 2026, 23:50 IST
ಸಂಪಾದಕೀಯ: ಮತ್ತೆ ಬಳ್ಳಾರಿ ರಿಪಬ್ಲಿಕ್ ನೆನಪು– ಬಂದೂಕು ಸಂಸ್ಕೃತಿ ತಲೆ ಎತ್ತದಿರಲಿ

ಸಂಪಾದಕೀಯ: ಕ್ರೂರ ‘ಯುಎಪಿಎ’ಗೆ ‘ಸುಪ್ರೀಂ’ ಬಲ- ನ್ಯಾಯಶಾಸ್ತ್ರಕ್ಕೆ ಹಿನ್ನಡೆ

ಕ್ರೂರ ಯುಎಪಿಎಯನ್ನು ಇನ್ನಷ್ಟು ಕ್ರೂರಗೊಳಿಸಿದ ‘ಸುಪ್ರೀಂ’ ತೀರ್ಪು
Last Updated 6 ಜನವರಿ 2026, 19:24 IST
ಸಂಪಾದಕೀಯ: ಕ್ರೂರ ‘ಯುಎಪಿಎ’ಗೆ ‘ಸುಪ್ರೀಂ’ ಬಲ- ನ್ಯಾಯಶಾಸ್ತ್ರಕ್ಕೆ ಹಿನ್ನಡೆ

ಸಂಪಾದಕೀಯ: ವೆನೆಜುವೆಲಾ ಮೇಲಿನ ದಾಳಿ– ಅಮೆರಿಕದ ನಾಚಿಕೆಗೇಡು ಕೃತ್ಯ

us attacks venezuela ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿ ಭಯೋತ್ಪಾದಕ ಚಟುವಟಿಕೆ. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿರುವ ದಾಳಿ, ಆ ದೇಶದ ಸಂವಿಧಾನದ ಉಲ್ಲಂಘನೆಯೂ ಹೌದು.
Last Updated 5 ಜನವರಿ 2026, 23:35 IST
ಸಂಪಾದಕೀಯ: ವೆನೆಜುವೆಲಾ ಮೇಲಿನ ದಾಳಿ– ಅಮೆರಿಕದ ನಾಚಿಕೆಗೇಡು ಕೃತ್ಯ
ADVERTISEMENT
ADVERTISEMENT
ADVERTISEMENT