ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

Karnataka Health Crisis: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆಯಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ವೈಫಲ್ಯದಿಂದ ಆರೋಗ್ಯ ಹಕ್ಕು ಹಾನಿಯಾಗುತ್ತಿದೆ.
Last Updated 15 ಫೆಬ್ರುವರಿ 2026, 23:30 IST
ಸಂಪಾದಕೀಯ | ಆಸ್ಪತ್ರೆಗಳಲ್ಲಿ ಔಷಧ ಬರ: ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ತತ್ತರ

ಸಂಪಾದಕೀಯ: ಸಂಸತ್ ಕಲಾಪದ ಮಹತ್ವ–ಘನತೆ ಸಂರಕ್ಷಿಸಲು ಸಭಾಧ್ಯಕ್ಷಪೀಠ ವಿಫಲ

Om Birla No Confidence: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕಾರ್ಯವಿಧಾನ ಸದನದ ಅತ್ಯುತ್ತಮ ಮಾನದಂಡಗಳಿಗೆ ಹಾಗೂ ಸಭಾಧ್ಯಕ್ಷರ ಪ್ರೌಢಿಮೆಯ ಪೂರ್ವ ನಿದರ್ಶನಗಳ ಮೇಲ್ಪಂಕ್ತಿಗೆ ತಕ್ಕನಾಗಿಲ್ಲ.
Last Updated 14 ಫೆಬ್ರುವರಿ 2026, 0:30 IST
ಸಂಪಾದಕೀಯ: ಸಂಸತ್ ಕಲಾಪದ ಮಹತ್ವ–ಘನತೆ ಸಂರಕ್ಷಿಸಲು ಸಭಾಧ್ಯಕ್ಷಪೀಠ ವಿಫಲ

ಸಂಪಾದಕೀಯ: ಮಾಸ್ಟರ್‌ ಪ್ಲಾನ್‌ಗಳ ಭಾರ; ದಿಕ್ಕು ತಪ್ಪಿದ ಮಹಾನಗರ

Bengaluru: ಬೆಂಗಳೂರು ಮಹಾನಗರಕ್ಕೆ ನವೀಕೃತ ಯೋಜನಾ ನಕ್ಷೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವೈಫಲ್ಯದ ಸಂಕೇತ.
Last Updated 13 ಫೆಬ್ರುವರಿ 2026, 0:30 IST
ಸಂಪಾದಕೀಯ: ಮಾಸ್ಟರ್‌ ಪ್ಲಾನ್‌ಗಳ ಭಾರ; ದಿಕ್ಕು ತಪ್ಪಿದ ಮಹಾನಗರ

ಸಂಪಾದಕೀಯ: ಸಚಿವ ಸ್ಥಾನ ಬೇಕಾಬಿಟ್ಟಿ ಹಂಚಿಕೆ; ಸಾರ್ವಜನಿಕ ಹಣದ ದುಂದು ಸಲ್ಲ

Karnataka Politics:ನಿಗಮ, ಮಂಡಳಿ, ಪ್ರಾಧಿಕಾರ ಗಳ ಅಧ್ಯಕ್ಷರಿಗೆ ಸಚಿವ ಸ್ಥಾನ ನೀಡಿರುವ ಸರ್ಕಾರದ ನಿರ್ಧಾರ ಜನರ ತೆರಿಗೆ ಹಣದ ಅಪಬಳಕೆ ಹಾಗೂ ಓಲೈಕೆ ರಾಜ್ಯಕಾರಣದ ಫಲಶ್ರುತಿಯಾಗಿದೆ.
Last Updated 12 ಫೆಬ್ರುವರಿ 2026, 0:30 IST
ಸಂಪಾದಕೀಯ: ಸಚಿವ ಸ್ಥಾನ ಬೇಕಾಬಿಟ್ಟಿ ಹಂಚಿಕೆ; ಸಾರ್ವಜನಿಕ ಹಣದ ದುಂದು ಸಲ್ಲ

ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?

Street Vendor Rights: ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಬೆಂಗಳೂರಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು, ದುರ್ಬಲ ವರ್ಗಕ್ಕೆ ಆಡಳಿತ ವ್ಯವಸ್ಥೆಯು ನ್ಯಾಯ ಹಾಗೂ ಸಹಾನುಭೂತಿ ನಿರಾಕರಿಸುತ್ತಿರುವುದರ ಸಂಕೇತ.
Last Updated 11 ಫೆಬ್ರುವರಿ 2026, 0:30 IST
ಸಂಪಾದಕೀಯ: ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ; ನ್ಯಾಯ, ಸಹಾನುಭೂತಿ ನಿರಾಕರಣೆ?

ಸಂಪಾದಕೀಯ: ನಿಂತಲ್ಲೇ ನಿಂತಿರುವ ಸಿನಿಮಾಬಂಡಿ; ಆರಕ್ಕೇರದ ಬೆಂಗಳೂರು ಚಿತ್ರೋತ್ಸವ

Bengaluru International Film Festival: ಇಪ್ಪತ್ತು ವರ್ಷಗಳ ನಂತರವೂ ಬೆಂಗಳೂರು ಚಿತ್ರೋತ್ಸವಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಹಾಗೂ ಸಿನಿಮಾ ಸಂಸ್ಕೃತಿಯ ಅಭಿವ್ಯಕ್ತಿಯಾಗುವುದು ಸಾಧ್ಯವಾಗಿಲ್ಲ.
Last Updated 10 ಫೆಬ್ರುವರಿ 2026, 0:30 IST
ಸಂಪಾದಕೀಯ: ನಿಂತಲ್ಲೇ ನಿಂತಿರುವ ಸಿನಿಮಾಬಂಡಿ; ಆರಕ್ಕೇರದ ಬೆಂಗಳೂರು ಚಿತ್ರೋತ್ಸವ

ಸಂಪಾದಕೀಯ: ವಿಧಾನಮಂಡಲದಲ್ಲಿ ದ್ವೇಷಭಾಷಣ; ಸದನದ ಮಾನ ಹರಾಜಾಗದಿರಲಿ

ಸದನದ ಘನತೆ ಪುನರುಜ್ಜೀವನಗೊಳ್ಳಲಿ
Last Updated 9 ಫೆಬ್ರುವರಿ 2026, 0:30 IST
ಸಂಪಾದಕೀಯ: ವಿಧಾನಮಂಡಲದಲ್ಲಿ ದ್ವೇಷಭಾಷಣ; ಸದನದ ಮಾನ ಹರಾಜಾಗದಿರಲಿ
ADVERTISEMENT

ಸಂಪಾದಕೀಯ: ಟ್ರಂಪ್ ಸುಂಕ ಸಮರಕ್ಕೆ ತೆರೆ; ಪ್ರಶ್ನೆ–ಗೊಂದಲಗಳಿಗಿಲ್ಲ ಕೊರೆ

US Trade Deal: ಭಾರತದೊಂದಿಗಿನ ಸುಂಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿರುವ ಒಪ್ಪಂದವು ಸಮಗ್ರವಾಗಿರದೆ, ಎರಡೂ ದೇಶಗಳ ನಡುವಣ ವ್ಯಾಪಾರ ಸಮಸ್ಯೆಗಳ ಒಂದು ಭಾಗದ ಮೇಲಷ್ಟೇ ಬೆಳಕು ಚೆಲ್ಲುವಂತಿದೆ.
Last Updated 7 ಫೆಬ್ರುವರಿ 2026, 0:19 IST
ಸಂಪಾದಕೀಯ: ಟ್ರಂಪ್ ಸುಂಕ ಸಮರಕ್ಕೆ ತೆರೆ; ಪ್ರಶ್ನೆ–ಗೊಂದಲಗಳಿಗಿಲ್ಲ ಕೊರೆ

ಸಂಪಾದಕೀಯ: ಜನರಲ್ ನರವಣೆ ಪುಸ್ತಕ ವಿವಾದ; ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲಿ

ಅಪ್ರಕಟಿತ ಪುಸ್ತಕ ವಿವಾದದ ಕಿಡಿ
Last Updated 5 ಫೆಬ್ರುವರಿ 2026, 21:46 IST
ಸಂಪಾದಕೀಯ: ಜನರಲ್ ನರವಣೆ ಪುಸ್ತಕ ವಿವಾದ; ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲಿ

ಸಂಪಾದಕೀಯ: ಯುಜಿಸಿ ನಿಯಮ ಅಮಾನತು; ತಾರತಮ್ಯ ಪರಿಷ್ಕರಣೆಯ ಸವಾಲು

UGC Anti Discrimination: ‘ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ) ನಿಯಮಗಳು – 2026’ ಅನ್ನು ಅಮಾನತಿನಲ್ಲಿ ಇರಿಸುವ ಮೂಲಕ ಸುಪ್ರೀಂ ಕೋರ್ಟ್‌ ಕಾನೂನಿನ ದೃಷ್ಟಿಯಿಂದ ಬಹಳ ಸೂಕ್ತವಾಗಿರುವ ಪ್ರತಿಕ್ರಿಯೆ ನೀಡಿದೆ.
Last Updated 4 ಫೆಬ್ರುವರಿ 2026, 19:12 IST
ಸಂಪಾದಕೀಯ: ಯುಜಿಸಿ ನಿಯಮ ಅಮಾನತು; ತಾರತಮ್ಯ ಪರಿಷ್ಕರಣೆಯ ಸವಾಲು
ADVERTISEMENT
ADVERTISEMENT
ADVERTISEMENT