ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಬಿಹಾರ: ನಖಾಬ್‌ ಎಳೆದ ವಿವಾದ; ಅಸೂಕ್ಷ್ಮ ನಡವಳಿಕೆ ಖಂಡನೀಯ

Bihar Niqab Controversy: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮುಖಕ್ಕೆ ಧರಿಸಿದ್ದ ನಖಾಬ್‌ ಅನ್ನು ಎಳೆದಿರುವುದು ಅಸೂಕ್ಷ್ಮ ಹಾಗೂ ಅವರ ಹುದ್ದೆ, ವಯಸ್ಸಿಗೆ ತಕ್ಕುದಲ್ಲದ ನಡವಳಿಕೆಯಾಗಿದೆ.
Last Updated 21 ಡಿಸೆಂಬರ್ 2025, 23:30 IST
ಸಂಪಾದಕೀಯ | ಬಿಹಾರ: ನಖಾಬ್‌ ಎಳೆದ ವಿವಾದ; ಅಸೂಕ್ಷ್ಮ ನಡವಳಿಕೆ ಖಂಡನೀಯ

ಸಂಪಾದಕೀಯ | ಅಣುಶಕ್ತಿ: ಖಾಸಗಿ ಸಹಭಾಗಿತ್ವ; ಕೇಂದ್ರ ಸ‌ರ್ಕಾರದ ಹುಲಿಸವಾರಿ

Editorial Atomic Energy Reform: ಅಣುಶಕ್ತಿ ನೀತಿಗೆ ಸಂಬಂಧಿಸಿದಂತೆ ಉದಾರೀಕರಣ ಅಗತ್ಯವಾಗಿದ್ದರೂ, ಅದು ಅಪಾಯಗಳಿಗೆ ಆಹ್ವಾನ ನೀಡುವಂತೆ ಇರಬಾರದು ಹಾಗೂ ಹೊಣೆಗಾರಿಕೆಯನ್ನು ಹಗುರಗೊಳಿಸಬಾರದು.
Last Updated 20 ಡಿಸೆಂಬರ್ 2025, 0:30 IST
ಸಂಪಾದಕೀಯ | ಅಣುಶಕ್ತಿ: ಖಾಸಗಿ ಸಹಭಾಗಿತ್ವ; ಕೇಂದ್ರ ಸ‌ರ್ಕಾರದ ಹುಲಿಸವಾರಿ

ಸಂಪಾದಕೀಯ: ಬಾಲನ್ಯಾಯ ವ್ಯವಸ್ಥೆಯ ವೈಫಲ್ಯ; ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗದಿರಲಿ

Editorial India Justice Report: ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ವ್ಯವಸ್ಥೆಯಲ್ಲಿನ ಲೋಪಗಳಿಂದ ತೊಂದರೆಗೆ ಸಿಲುಕಿದ್ದಾರೆ. ಬಾಲನ್ಯಾಯ ವ್ಯವಸ್ಥೆಯ ವೈಫಲ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
Last Updated 19 ಡಿಸೆಂಬರ್ 2025, 0:30 IST
ಸಂಪಾದಕೀಯ: ಬಾಲನ್ಯಾಯ ವ್ಯವಸ್ಥೆಯ ವೈಫಲ್ಯ; ಮಕ್ಕಳ ಭವಿಷ್ಯಕ್ಕೆ ಅಡ್ಡಿಯಾಗದಿರಲಿ

ಸಂಪಾದಕೀಯ: ಆಯೋಗದಿಂದ ಅನುದಾನಕ್ಕೆ ಕತ್ತರಿ; ರಾಜ್ಯವೇ ಆಹ್ವಾನಿಸಿಕೊಂಡ ದಂಡನೆ

Prajavani Editorial: ಹಣಕಾಸು ಆಯೋಗದ ಅನುದಾನಕ್ಕೆ ಕತ್ತರಿ ಪ್ರಯೋಗ ಆಗಿರುವುದಕ್ಕೆ ರಾಜ್ಯ ಸರ್ಕಾರದ ಹೊಣೆಗೇಡಿತನವೇ ಕಾರಣ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದಿರುವುದು ಬಹು ದೊಡ್ಡ ಕರ್ತವ್ಯಲೋಪ.
Last Updated 18 ಡಿಸೆಂಬರ್ 2025, 0:30 IST
ಸಂಪಾದಕೀಯ: ಆಯೋಗದಿಂದ ಅನುದಾನಕ್ಕೆ ಕತ್ತರಿ;
ರಾಜ್ಯವೇ ಆಹ್ವಾನಿಸಿಕೊಂಡ ದಂಡನೆ

ಸಂಪಾದಕೀಯ: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು

Cyber Security Measures: ಭಾರತದ ಸಿಲಿಕಾನ್‌ ವ್ಯಾಲಿ ಹಿರಿಮೆಯ ಬೆಂಗಳೂರು ಡಿಜಿಟಲ್‌ ವಂಚನೆಗಳ ಕುಖ್ಯಾತಿಯನ್ನೂ ಪಡೆಯುತ್ತಿದೆ. ಡಿಜಿಟಲ್‌ ವಹಿವಾಟಿನ ವ್ಯಾಪಕತೆ ಅಪರಾಧ ಪ್ರಕರಣಗಳಿಗೆ ಅವಕಾಶ ಕಲ್ಪಿಸಿದೆ.
Last Updated 17 ಡಿಸೆಂಬರ್ 2025, 0:30 IST
ಸಂಪಾದಕೀಯ: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು

ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

Gandhi Removal Debate: ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
Last Updated 16 ಡಿಸೆಂಬರ್ 2025, 0:30 IST
ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

ಸಂಪಾದಕೀಯ|ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ: ತಡವಾದರೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ

Prajavani Editorial: ಸಾಮಾಜಿಕ ಅನಿಷ್ಟದ ರೂಪದಲ್ಲಿರುವ ಹಲವು ಬಗೆಯ ಬಹಿಷ್ಕಾರಗಳನ್ನು ತಡೆಯಬಯಸುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ, ಇದು ಪ್ರತೀಕಾರದ ಹತಾರವಾಗಿ ಬಳಕೆ ಆಗಬಾರದು.
Last Updated 15 ಡಿಸೆಂಬರ್ 2025, 0:30 IST
ಸಂಪಾದಕೀಯ|ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ: ತಡವಾದರೂ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ
ADVERTISEMENT

ಸಂಪಾದಕೀಯ | ಜೀವವೈವಿಧ್ಯ ತಾಣ ರದ್ದು ನಿರ್ಧಾರ ಜನವಿರೋಧಿ, ಪರಿಸರಕ್ಕೆ ಮಾರಕ

Environmental Protection: ಬೆಂಗಳೂರು ಮಹಾನಗರದ ಪರಿಸರವನ್ನು ಗಾಸಿಗೊಳಿಸುವ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಸಮತೋಲನದಲ್ಲಿ ಎಡವಟ್ಟುಗಳಾಗುತ್ತಿವೆ.
Last Updated 13 ಡಿಸೆಂಬರ್ 2025, 0:33 IST
ಸಂಪಾದಕೀಯ | ಜೀವವೈವಿಧ್ಯ ತಾಣ ರದ್ದು ನಿರ್ಧಾರ ಜನವಿರೋಧಿ, ಪರಿಸರಕ್ಕೆ ಮಾರಕ

ಸಂಪಾದಕೀಯ | ಪಡಿತರ ಧಾನ್ಯಗಳ ಕಳ್ಳಸಾಗಣೆ; ನಿಯಂತ್ರಣಕ್ಕೆ ಬಿಗಿ ಕ್ರಮ ಅಗತ್ಯ

ಬಡವರ ಘನತೆ ಎತ್ತಿಹಿಡಿಯುವುದು ಅನ್ಯಭಾಗ್ಯ ಯೋಜನೆಯ ಗುರಿ. ಈ ದಿಸೆಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ದಂಧೆಗೆ ಮೂಗುದಾರ ಹಾಕಬೇಕಿದೆ.
Last Updated 12 ಡಿಸೆಂಬರ್ 2025, 0:24 IST
ಸಂಪಾದಕೀಯ | ಪಡಿತರ ಧಾನ್ಯಗಳ ಕಳ್ಳಸಾಗಣೆ; ನಿಯಂತ್ರಣಕ್ಕೆ ಬಿಗಿ ಕ್ರಮ ಅಗತ್ಯ

ಸಂಪಾದಕೀಯ | ಮಾದಕ ವಸ್ತು ಜಾಲ ಮಟ್ಟಹಾಕಿ; ಸಮಾಜದ ಆರೋಗ್ಯ ಕಾಪಾಡಿ

Drug Menace: ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟಹಾಕಲು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರೂ ದಿನದಿಂದ ದಿನಕ್ಕೆ ಈ ಜಾಲ ವಿಸ್ತರಣೆಯಾಗುತ್ತಿರುವುದು ಕಳವಳಕಾರಿ.
Last Updated 10 ಡಿಸೆಂಬರ್ 2025, 22:08 IST
ಸಂಪಾದಕೀಯ | ಮಾದಕ ವಸ್ತು ಜಾಲ ಮಟ್ಟಹಾಕಿ; ಸಮಾಜದ ಆರೋಗ್ಯ ಕಾಪಾಡಿ
ADVERTISEMENT
ADVERTISEMENT
ADVERTISEMENT