ಮಂಗಳವಾರ, 18 ನವೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

Belagavi Blackbuck Deaths: ಕೃಷ್ಣಮೃಗಗಳ ಸಾವು ಮೃಗಾಲಯಗಳಲ್ಲಿನ ನಿರ್ವಹಣೆಯ ವೈಫಲ್ಯವನ್ನು ಸೂಚಿಸುವಂತಿದೆ. ಈ ದುರ್ಘಟನೆ ಮಾನವೀಯತೆಯ ಅಣಕದಂತಿದೆ.
Last Updated 18 ನವೆಂಬರ್ 2025, 0:18 IST
ಸಂಪಾದಕೀಯ | ಕೃಷ್ಣಮೃಗಗಳ ದಾರುಣ ಅಂತ್ಯ;
ಮೃಗಾಲಯಗಳ ಸುಧಾರಣೆ ಅಗತ್ಯ

ಸಂಪಾದಕೀಯ | ಶಾಸನಸಭೆ: ಮಹಿಳಾ ಪ್ರಾತಿನಿಧ್ಯ ರಾಜಕೀಯ ಇಚ್ಛಾಶಕ್ತಿಯ ಕೊರತೆ

Women Reservation Bill: ಶಾಸನಸಭೆಗಳಲ್ಲಿ ಶೇ 33 ಮಹಿಳಾ ಪ್ರಾತಿನಿಧ್ಯ ಖಾತರಿಗೊಳಿಸುವ ಕಾಯ್ದೆಯನ್ನು ಅನುಷ್ಠಾನಗೊಳಿಸಲು ರಾಜಕೀಯ ಪಕ್ಷಗಳು ಹಾಗೂ ಸರ್ಕಾರಕ್ಕೆ ಬದ್ಧತೆ ಇಲ್ಲ, ಇಚ್ಛಾಶಕ್ತಿಯೂ ಇಲ್ಲ.
Last Updated 17 ನವೆಂಬರ್ 2025, 0:07 IST
ಸಂಪಾದಕೀಯ | ಶಾಸನಸಭೆ: ಮಹಿಳಾ ಪ್ರಾತಿನಿಧ್ಯ
ರಾಜಕೀಯ ಇಚ್ಛಾಶಕ್ತಿಯ ಕೊರತೆ

ಸಂಪಾದಕೀಯ: ಎನ್‌ಡಿಎಗೆ ಅಭೂತಪೂರ್ವ ಗೆಲುವು; ಮಹಾಘಟಬಂಧನಕ್ಕೆ ಪಾಠ ಹಲವು

Nitish Kumar Leadership: ಬಿಹಾರದಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿಕೂಟ ಮತ್ತೊಂದು ಅವಧಿಗೆ ಮುಂದುವರಿಯಲಿದೆ. ಮಹಾಘಟಬಂಧನ ತೀವ್ರ ಹಿನ್ನಡೆ ಅನುಭವಿಸಿದೆ.
Last Updated 14 ನವೆಂಬರ್ 2025, 19:30 IST
ಸಂಪಾದಕೀಯ: ಎನ್‌ಡಿಎಗೆ ಅಭೂತಪೂರ್ವ ಗೆಲುವು; ಮಹಾಘಟಬಂಧನಕ್ಕೆ ಪಾಠ ಹಲವು

ಸಂಪಾದಕೀಯ | ಬೀದಿನಾಯಿಗಳ ನಿಯಂತ್ರಣ ಆದೇಶ; ಸಹಾನುಭೂತಿ ಕೊರತೆಯ ನಿರ್ಧಾರ

Supreme Court Ruling: ಬೀದಿನಾಯಿಗಳನ್ನು ಶಾಶ್ವತವಾಗಿ ಆಶ್ರಯಕೇಂದ್ರಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ಆದೇಶ ಎಬಿಸಿ ನಿಯಮಗಳಿಗೂ, ಸಂವಿಧಾನದ ಮೌಲ್ಯಗಳಿಗೂ ವಿರುದ್ಧವಾಗಿದೆ ಎಂದು ಸಂಪಾದಕೀಯ ವಿಶ್ಲೇಷಿಸುತ್ತದೆ.
Last Updated 13 ನವೆಂಬರ್ 2025, 19:23 IST
ಸಂಪಾದಕೀಯ | ಬೀದಿನಾಯಿಗಳ ನಿಯಂತ್ರಣ ಆದೇಶ; ಸಹಾನುಭೂತಿ ಕೊರತೆಯ ನಿರ್ಧಾರ

ಸಂಪಾದಕೀಯ: ಜೈಲುಗಳ ತೀವ್ರ ಅನಾರೋಗ್ಯ; ಬೇರುಮಟ್ಟದ ಚಿಕಿತ್ಸೆ ಅಗತ್ಯ

Jail Mismanagement: ಪರಪ್ಪನ ಅಗ್ರಹಾರ ಜೈಲಿನ ನಿದರ್ಶನದಿಂದ ರಾಜ್ಯದ ಕಾರಾಗೃಹಗಳಲ್ಲಿ ಕಾನೂನು ಬಾಹ್ಯ ಚಟುವಟಿಕೆ, ಭ್ರಷ್ಟಾಚಾರ ಮತ್ತು ಬೇರೂರಿದ ಅವ್ಯವಸ್ಥೆ ವಿರುದ್ಧ ತೀವ್ರ ಕ್ರಮದ ಅಗತ್ಯವಿದೆ ಎಂಬದು ಸ್ಪಷ್ಟವಾಗುತ್ತದೆ.
Last Updated 12 ನವೆಂಬರ್ 2025, 19:30 IST
ಸಂಪಾದಕೀಯ: ಜೈಲುಗಳ ತೀವ್ರ ಅನಾರೋಗ್ಯ; ಬೇರುಮಟ್ಟದ ಚಿಕಿತ್ಸೆ ಅಗತ್ಯ

ಸಂಪಾದಕೀಯ | ದೆಹಲಿಯಲ್ಲಿ ಸ್ಫೋಟ: ಹೇಯಕೃತ್ಯ; ಸುರಕ್ಷತೆ ಸರ್ಕಾರದ ಆದ್ಯತೆಯಾಗಲಿ

Terror Attack Delhi: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಆತ್ಮಹತ್ಯಾ ದಾಳಿ ದೇಶದ ಆಂತರಿಕ ಭದ್ರತೆಗೆ ಗಂಭೀರ ಎಚ್ಚರಿಕೆ ನೀಡಿದ್ದು, ಭದ್ರತಾ ವಿಫಲತೆ ಮತ್ತು ಭಯೋತ್ಪಾದನೆ ಕುರಿತು ಕಳವಳ ಮೂಡಿಸಿದೆ.
Last Updated 11 ನವೆಂಬರ್ 2025, 19:30 IST
ಸಂಪಾದಕೀಯ | ದೆಹಲಿಯಲ್ಲಿ ಸ್ಫೋಟ: ಹೇಯಕೃತ್ಯ; ಸುರಕ್ಷತೆ ಸರ್ಕಾರದ ಆದ್ಯತೆಯಾಗಲಿ

ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್‌ ಕಳವಳಕ್ಕೆ ಸ್ಪಂದಿಸಬೇಕಿದೆ

POCSO Legal Debate: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ದುರ್ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ವಿಚಾರ ಪ್ರಸ್ತಾಪಿಸಿದೆ. ಹದಿಹರೆಯದವರ ಸಮ್ಮತಿಯ ಮೇಲೆ ಪ್ರಕರಣಗಳು ದಾಖಲಾಗುತ್ತಿರುವುದನ್ನು ಪ್ರಶ್ನಿಸಿದೆ.
Last Updated 10 ನವೆಂಬರ್ 2025, 19:30 IST
ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್‌ ಕಳವಳಕ್ಕೆ ಸ್ಪಂದಿಸಬೇಕಿದೆ
ADVERTISEMENT

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ; ಸರ್ಕಾರದ ನಿರಾಸಕ್ತಿ–ನಿರ್ಲಕ್ಷ್ಯದ ಫಲ

Education Privatization: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಾಲಿಗೆ ಪದವಿಪೂರ್ವ ಕಾಲೇಜುಗಳೂ ಸೇರಿಕೊಳ್ಳುತ್ತಿರುವುದು, ಶಿಕ್ಷಣ ಕ್ಷೇತ್ರದ ಖಾಸಗೀಕರಣ ತೀವ್ರಗೊಳ್ಳುತ್ತಿರುವುದರ ಸಂಕೇತವಾಗಿದೆ.
Last Updated 9 ನವೆಂಬರ್ 2025, 19:30 IST
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ; ಸರ್ಕಾರದ ನಿರಾಸಕ್ತಿ–ನಿರ್ಲಕ್ಷ್ಯದ ಫಲ

ಸಂಪಾದಕೀಯ | ಪ್ರಶ್ನೆಗಳಿಗೆ ಉತ್ತರಿಸದ ಆಯೋಗ; ಚುನಾವಣಾ ಪಾವಿತ್ರ್ಯಕ್ಕೆ ಪೆಟ್ಟು

Election Integrity: ಮತಪಟ್ಟಿಗಳಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಅಭಿಯಾನ ನಡೆಸುತ್ತಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹರಿಯಾಣದಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
Last Updated 8 ನವೆಂಬರ್ 2025, 0:08 IST
ಸಂಪಾದಕೀಯ | ಪ್ರಶ್ನೆಗಳಿಗೆ ಉತ್ತರಿಸದ ಆಯೋಗ;
ಚುನಾವಣಾ ಪಾವಿತ್ರ್ಯಕ್ಕೆ ಪೆಟ್ಟು

ಸಂಪಾದಕೀಯ | ಸೈಬರ್ ವಂಚನೆ: ಕೋರ್ಟ್‌ ಕಳವಳ; ನಿಯಂತ್ರಣಕ್ಕೆ ಒಂದು ನೂಕುಬಲ

Digital Scam India: ಸುಪ್ರೀಂ ಕೋರ್ಟ್ ಸೈಬರ್ ಅಪರಾಧಗಳ ಕುರಿತು ಆತಂಕ ವ್ಯಕ್ತಪಡಿಸಿದ್ದು, ಡಿಜಿಟಲ್ ಬಂಧನ, ವಂಚನೆ ಪ್ರಕರಣಗಳ ತೀವ್ರತೆ, ಹಾಗೂ ಕಾನೂನು ಜಾರಿ ಸಂಸ್ಥೆಗಳ ನಿಷ್ಕ್ರಿಯತೆ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಿದೆ.
Last Updated 7 ನವೆಂಬರ್ 2025, 0:49 IST
ಸಂಪಾದಕೀಯ | ಸೈಬರ್ ವಂಚನೆ: ಕೋರ್ಟ್‌ ಕಳವಳ;
ನಿಯಂತ್ರಣಕ್ಕೆ ಒಂದು ನೂಕುಬಲ
ADVERTISEMENT
ADVERTISEMENT
ADVERTISEMENT