ಶುಕ್ರವಾರ, 27 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ
ವೈಶಿಷ್ಟ್ಯಗಳನ್ನು ಹುಡುಕಿ
ಮತ್ತು ಹಂಚಿಕೊಳ್ಳಿ
ಬಳಕೆದಾರ ಸ್ನೇಹಿ
ವಿನ್ಯಾಸ
ದಾಖಲೆಗಳನ್ನು
ಪರಿಶೀಲಿಸಲು ಅನುಮತಿ
ಇಂದಿನ ಇ-ಪತ್ರಿಕೆ ಓದಿ
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Home
ಸಂಪಾದಕೀಯ
ADVERTISEMENT
ಸಂಪಾದಕೀಯ | ತರಕಾರಿಯಲ್ಲಿ ಸೀಸ, ಕೀಟನಾಶಕ: ವ್ಯವಸ್ಥೆಯ ಪರಾಮರ್ಶೆ ನಡೆಯಲಿ
ಬೆಂಗಳೂರು ಸುತ್ತಮುತ್ತ ಮಾರಾಟವಾಗುವ ಶೇ 25ರಷ್ಟು ತರಕಾರಿಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿವೆ. ನಮ್ಮ ಊಟದ ತಟ್ಟೆಯಲ್ಲಿ ನಿಧಾನವಿಷ ಸೇರಿಕೊಂಡಿರುವುದು ಕಳವಳದ ಸಂಗತಿ.
Last Updated 26 ಫೆಬ್ರುವರಿ 2026, 23:30 IST
ಸಂಪಾದಕೀಯ | ಯುವಜನರ ದನಿ ನಿರ್ಲಕ್ಷಿಸದಿರಿ: ದುಡಿಯುವ ಕೈಗೆ ಕೆಲಸ ಕೊಡಿ
ಖಾಲಿ ಹುದ್ದೆಗಳನ್ನು ತುಂಬುವಲ್ಲಿನ ಸರ್ಕಾರದ ವಿಳಂಬ ತಂತ್ರ ಉದ್ಯೋಗಾಕಾಂಕ್ಷಿಗಳಿಗೆ ಎಸಗುವ ವಂಚನೆ. ಯುವಜನರಿಗೆ ಉದ್ಯೋಗ ನೀಡುವುದಕ್ಕಿಂತಲೂ ಮಿಗಿಲಾದ ‘ಗ್ಯಾರಂಟಿ’ ಮತ್ತೊಂದಿಲ್ಲ.
Last Updated 25 ಫೆಬ್ರುವರಿ 2026, 23:30 IST
ಸಂಪಾದಕೀಯ | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ
University Recruitment: ವಿಶ್ವವಿದ್ಯಾಲಯಗಳಲ್ಲಿನ ಬೋಧಕರ ಕೊರತೆಯನ್ನು ಅತಿಥಿ ಸಿಬ್ಬಂದಿ ಮೂಲಕ ನಿಭಾಯಿಸುವುದು ಸರ್ಕಾರ ಮಾಡಿಕೊಂಡಿರುವ ರಾಜಿಯೇ ಹೊರತು, ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಡೆಯಲ್ಲ.
Last Updated 24 ಫೆಬ್ರುವರಿ 2026, 23:30 IST
ಸಂಪಾದಕೀಯ | ‘ಎಐ’ಗೆ ಪ್ರಜಾಪ್ರಭುತ್ವದ ಆಯಾಮ: ಭಾರತದ ಆಶಯ ಅನುಸರಣೀಯ
Artificial Intelligence: ‘ಎಐ ಇಂಪ್ಯಾಕ್ಟ್ ಶೃಂಗಸಭೆ’ ಕೃತಕ ಬುದ್ಧಿಮತ್ತೆ ಕ್ಷೇತ್ರದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಿದೆ ಹಾಗೂ ಆ ಕ್ಷೇತ್ರದಲ್ಲಿನ ಚರ್ಚೆಗಳಲ್ಲಿ ಭಾರತೀಯರಿಗೆ ವೇದಿಕೆ ದೊರಕಿಸುವ ಪ್ರಯತ್ನವಾಗಿದೆ.
Last Updated 23 ಫೆಬ್ರುವರಿ 2026, 23:30 IST
ಸಂಪಾದಕೀಯ | ಆಹಾರ ಪೊಟ್ಟಣಗಳ ಮೇಲೆ ವಿವರ: ಎಫ್ಎಸ್ಎಸ್ಎಐ ಹೊಣೆ ಹೊರಲಿ
Editorial: ಆಹಾರ ಪದಾರ್ಥಗಳಲ್ಲಿ ಯಾವೆಲ್ಲ ವಸ್ತುಗಳು ಇವೆ ಎನ್ನುವ ಮಾಹಿತಿ ಪೊಟ್ಟಣಗಳ ಮೇಲೆ ಇರುವುದು ಅಗತ್ಯ. ಈ ವಿಚಾರವಾಗಿ ಸ್ಪಷ್ಟ ನಿಯಮಗಳು ರೂಪುಗೊಳ್ಳಬೇಕು.
Last Updated 22 ಫೆಬ್ರುವರಿ 2026, 23:30 IST
ಸಂಪಾದಕೀಯ | ಕಾಲದ ಅಗ್ನಿಪರೀಕ್ಷೆ ಮೀರಿ ನಿಂತ ಭಾರತ–ಫ್ರಾನ್ಸ್ ಗಾಢ ಸಂಬಂಧ
ರಕ್ಷಣೆ, ವ್ಯಾಪಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ಮಾಡಿಕೊಂಡಿರುವ ಒಪ್ಪಂದಗಳು ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳಾಗಿವೆ.
Last Updated 20 ಫೆಬ್ರುವರಿ 2026, 23:30 IST
ಸಂಪಾದಕೀಯ | ಅಣೆಕಟ್ಟುಗಳ ಸುರಕ್ಷತೆಗೆ ಆದ್ಯತೆ: ಕೇಂದ್ರ–ರಾಜ್ಯಗಳ ಸಮನ್ವಯ ಅಗತ್ಯ
Infrastructure Risk: ಹಳತಾಗುತ್ತಿರುವ ಅಣೆಕಟ್ಟುಗಳ ರಾಚನಿಕ, ಹವಾಮಾನ ಮತ್ತು ಸೈಬರ್ ಅಪಾಯಗಳನ್ನು ಎದುರಿಸಲು ಕೇಂದ್ರ–ರಾಜ್ಯಗಳ ಸಮನ್ವಯದಿಂದ ಸಮಗ್ರ ಸುರಕ್ಷತಾ ಕ್ರಮಗಳು ಅಗತ್ಯವೆಂದು ಒತ್ತಿ ಹೇಳಲಾಗಿದೆ.
Last Updated 19 ಫೆಬ್ರುವರಿ 2026, 23:30 IST
ADVERTISEMENT
ಸಂಪಾದಕೀಯ| ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಕುಚೇಷ್ಟೆ: 'ಶಕ್ತಿ' ದುರ್ಬಲಗೊಳಿಸಬೇಡಿ
Shakti Scheme Karnataka: ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಕ್ರಮ ಅನಗತ್ಯ ವೆಚ್ಚ ಹಾಗೂ ಫಲಾನುಭವಿಗಳ ಶೋಷಣೆಗೆ ಕಾರಣವಾಗಬಹುದು ಎಂಬ ಸಂಪಾದಕೀಯ ಎಚ್ಚರಿಕೆ.
Last Updated 18 ಫೆಬ್ರುವರಿ 2026, 23:30 IST
ಸಂಪಾದಕೀಯ | ‘ವಂದೇ ಮಾತರಂ’ ರಾಜಕೀಯ: ‘ಬಹುತ್ವ ಭಾರತ’ದ ಆಶಯಕ್ಕೆ ಧಕ್ಕೆ
National Song Debate: ‘ವಂದೇ ಮಾತರಂ’ ಸಂಪೂರ್ಣ ಪಠ್ಯ ಕಡ್ಡಾಯಗೊಳಿಸುವ ಕ್ರಮವು ಬಹುತ್ವ ಭಾರತ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಹೇಗೆ ಸವಾಲಾಗುತ್ತಿದೆ ಎಂಬುದರ ಸಂಪಾದಕೀಯ ವಿಶ್ಲೇಷಣೆ.
Last Updated 17 ಫೆಬ್ರುವರಿ 2026, 22:30 IST
ಸಂಪಾದಕೀಯ | ನಕಲಿ ಪ್ರಮಾಣಪತ್ರಗಳ ಹಾವಳಿ: ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ
Education Reform: ನಕಲಿ ಪಿಎಚ್ಡಿ ಪ್ರಮಾಣಪತ್ರ ಹಗರಣದ ಹಿನ್ನೆಲೆ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಡಿಜಿಟೈಸ್ ವ್ಯವಸ್ಥೆ ಅಗತ್ಯವಿದೆ ಎಂದು ಸಂಪಾದಕೀಯ ಒತ್ತಿ ಹೇಳುತ್ತದೆ.
Last Updated 16 ಫೆಬ್ರುವರಿ 2026, 22:30 IST
ADVERTISEMENT
<
1
2
...
561
>
ADVERTISEMENT
ADVERTISEMENT