ಬುಧವಾರ, 15 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಮಾಹಿತಿ ಆಯುಕ್ತರ ನೇಮಕ

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಪತ್ರಕರ್ತರಾದ ಬಿ.ವೆಂಕಟ್‌ ಸಿಂಗ್ ಮತ್ತು ಮಹೇಶ್ ವಾಳ್ವೇಕರ್‌ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಆದೇಶ ಹೊರಡಿಸಿದ್ದಾರೆ
Last Updated 15 ಅಕ್ಟೋಬರ್ 2025, 16:31 IST
ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಮಾಹಿತಿ ಆಯುಕ್ತರ ನೇಮಕ

ಬಿಹಾರ ಚುನಾವಣೆ:ಸೀಟು ಹಂಚಿಕೆಗೆ ಮುನ್ನವೇ ತೇಜಸ್ವಿ ಮತ್ತಿತರರು ನಾಮಪತ್ರ ಸಲ್ಲಿಕೆ

ಬಿಹಾರ ಚುನಾವಣೆ: ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು
Last Updated 15 ಅಕ್ಟೋಬರ್ 2025, 16:25 IST
ಬಿಹಾರ ಚುನಾವಣೆ:ಸೀಟು ಹಂಚಿಕೆಗೆ ಮುನ್ನವೇ ತೇಜಸ್ವಿ ಮತ್ತಿತರರು ನಾಮಪತ್ರ ಸಲ್ಲಿಕೆ

ಬೆಂಗಳೂರು: ಬಟ್ಟೆ ಬಿಚ್ಚಿ ಗುರುತು ಪತ್ತೆ; ಸಮೀಕ್ಷೆಗೆ ತಡೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಲೈಂಗಿಕ ಅಲ್ಪಸಂಖ್ಯಾತರ ಬಟ್ಟೆ ತೆಗೆಸಿ ಪರಿಶೀಲನೆ ಮಾಡಿ ಗುರುತು ಪತ್ತೆ ಹಚ್ಚುವ (ಸ್ಟ್ರಿಪ್‌ ಅಂಡ್‌ ಸರ್ಚ್‌ ಮೆಥೆಡ್‌) ವಿಧಾನಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.
Last Updated 15 ಅಕ್ಟೋಬರ್ 2025, 16:22 IST
fallback

ಸರ್ಕಾರಿ ನೌಕರರಿಗೆ ‘ಸೂಪರ್‌ ಮಾರ್ಕೆಟ್‌’: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಸೂಚನೆ

ಪೊಲೀಸ್‌, ಸೇನಾ ಕ್ಯಾಂಟೀನ್‌ ಮಾದರಿಯ ಮಳಿಗೆ: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಎಂಎಸ್‌ಐಎಲ್‌ಗೆ ಸೂಚನೆ
Last Updated 15 ಅಕ್ಟೋಬರ್ 2025, 16:01 IST
ಸರ್ಕಾರಿ ನೌಕರರಿಗೆ ‘ಸೂಪರ್‌ ಮಾರ್ಕೆಟ್‌’: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಸೂಚನೆ

ಎಸ್‌ಎಸ್‌ಎಲ್‌ಸಿ, ಪಿಯು ತೇರ್ಗಡೆಗೆ ಕನಿಷ್ಠ ಅಂಕ 33ಕ್ಕೆ ನಿಗದಿ: ಮಧು ಬಂಗಾರಪ್ಪ

2025–2026ನೇ ಸಾಲಿನ ಪರೀಕ್ಷೆಗಳಿಂದಲೇ ಹೊಸ ನಿಯಮ ಅನ್ವಯ: ಮಧು ಬಂಗಾರಪ್ಪ
Last Updated 15 ಅಕ್ಟೋಬರ್ 2025, 15:53 IST
ಎಸ್‌ಎಸ್‌ಎಲ್‌ಸಿ, ಪಿಯು ತೇರ್ಗಡೆಗೆ ಕನಿಷ್ಠ ಅಂಕ 33ಕ್ಕೆ ನಿಗದಿ: ಮಧು ಬಂಗಾರಪ್ಪ

ಸಿಎಸ್‌ಆರ್ ಹಣ ಎಲ್ಲಿ ವೆಚ್ಚ ಮಾಡುತ್ತಿದ್ದೀರಿ: ಉದ್ಯಮಿಗಳಿಗೆ ಡಿಕೆಶಿ

ರಸ್ತೆ ಗುಂಡಿಗೆ ಆಕ್ರೋಶ: ನಗರದ ಐಟಿ ಕಂಪನಿ–ಉದ್ಯಮಿಗಳಿಗೆ ಡಿ.ಕೆ.ಶಿವಕುಮಾರ್‌ ಪ್ರಶ್ನೆ
Last Updated 15 ಅಕ್ಟೋಬರ್ 2025, 15:49 IST
ಸಿಎಸ್‌ಆರ್ ಹಣ ಎಲ್ಲಿ ವೆಚ್ಚ ಮಾಡುತ್ತಿದ್ದೀರಿ: ಉದ್ಯಮಿಗಳಿಗೆ ಡಿಕೆಶಿ

ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ: ಪ್ರಕಾಶ್ ರಾಜ್‌

‘ಕತ್ತೆ ವಯಸ್ಸಾದರೂ ಬುದ್ಧಿ ಬಂದಿಲ್ಲ ಎಂಬ ಗಾದೆಯಂತೆ, ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ಅವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ’ ಎಂದು ನಟ ಪ್ರಕಾಶ್‌ರಾಜ್ ಟೀಕಿಸಿದರು.
Last Updated 15 ಅಕ್ಟೋಬರ್ 2025, 15:42 IST
ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ: ಪ್ರಕಾಶ್ ರಾಜ್‌
ADVERTISEMENT

ಭತ್ತ ಸಂಶೋಧನೆ:ಫಿಲಿಪ್ಪೀನ್ಸ್‌ ಸಂಸ್ಥೆ ಜತೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಪ್ಪಂದ

ರಾಜ್ಯದಲ್ಲಿ ಭತ್ತದ ತಳಿಗಳ ಸಂಶೋಧನೆ ಮತ್ತು ಸಂವರ್ಧನೆಗೆ ನೆರವು ಪಡೆಯುವ ಉದ್ದೇಶದಿಂದ ಫಿಲಿಪ್ಪೀನ್ಸ್‌ನ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ.
Last Updated 15 ಅಕ್ಟೋಬರ್ 2025, 14:02 IST
ಭತ್ತ ಸಂಶೋಧನೆ:ಫಿಲಿಪ್ಪೀನ್ಸ್‌ ಸಂಸ್ಥೆ ಜತೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಪ್ಪಂದ

ಬಿಕ್ಲು ಶಿವು ಹತ್ಯೆ | ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದ ತನಿಖೆಗೆ ಅಡಚಣೆ: ಆರೋಪ

‘ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿಯ ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದಾಗಿ ತನಿಖೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ’ ಎಂದು ಪ್ರಾಸಿಕ್ಯೂಷನ್‌ ಕಳವಳ ವ್ಯಕ್ತಪಡಿಸಿದೆ.
Last Updated 15 ಅಕ್ಟೋಬರ್ 2025, 13:26 IST
ಬಿಕ್ಲು ಶಿವು ಹತ್ಯೆ | ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದ ತನಿಖೆಗೆ ಅಡಚಣೆ: ಆರೋಪ

ನಮೋ ಭಾರತ್‌ ರೈಲು: ಅಧ್ಯಯನಕ್ಕೆ ರಾಜ್ಯ ಪ್ರಸ್ತಾವ

High Speed Rail: ನಗರಗಳ ನಡುವಿನ ಸಂಪರ್ಕ ಜಾಲ ವಿಸ್ತರಿಸಲು ಕರ್ನಾಟಕ ಸರ್ಕಾರ ನಾಲ್ಕು ನಮೋ ಭಾರತ್ ರೈಲ್ವೆ ಕಾರಿಡಾರ್‌ ಯೋಜನೆಗಳ ಅಧ್ಯಯನಕ್ಕಾಗಿ ಎನ್‌ಸಿಆರ್‌ಟಿಸಿ ಗೆ ಪ್ರಸ್ತಾವ ಸಲ್ಲಿಸಿದೆ.
Last Updated 15 ಅಕ್ಟೋಬರ್ 2025, 13:24 IST
ನಮೋ ಭಾರತ್‌ ರೈಲು: ಅಧ್ಯಯನಕ್ಕೆ ರಾಜ್ಯ ಪ್ರಸ್ತಾವ
ADVERTISEMENT
ADVERTISEMENT
ADVERTISEMENT