ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆಯ ಭಾಗವಾಗಿ ಯೋಜನೆ ರೂಪು
Published : 5 ಫೆಬ್ರುವರಿ 2026, 2:26 IST
Last Updated : 5 ಫೆಬ್ರುವರಿ 2026, 2:26 IST
ಫಾಲೋ ಮಾಡಿ
Comments
ಈಗ ಆಯ್ಕೆ ಮಾಡಿರುವ ದೇವಸ್ಥಾನ ಮತ್ತು ಬಾವಿಗಳ ಪೈಕಿ ಕೆಲವು ಹೂತಿವೆ. ಇನ್ನು ಕೆಲವು ದುರಸ್ತಿಯ ಸ್ಥಿತಿಯಲ್ಲಿವೆ. ಬಾವಿಗಳ ಸೊಗಸು ಮಾತ್ರ ಅದ್ಭುತವಾಗಿದೆ. ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರ್ಪಡೆಯಾದರೆ ಲಕ್ಕುಂಡಿ ಗತ ವೈಭವ ಮರಳಲಿದೆ
ಸಿದ್ದು ಪಾಟೀಲ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ
ಐದು ದೇವಸ್ಥಾನ ಐದು ಬಾವಿಗಳು ಕಾರಣಾಂತರಗಳಿಂದ ಹೂತು ಹೋಗಿವೆ. ಚೌಕಿಮಠ ಕುಟುಂಬದವರ ಮನೆಯೊಳಗೆ ದೇವಸ್ಥಾನ ಇದ್ದು ಅದನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ನಿಯಮದ ಪ್ರಕಾರ ಅವರಿಗೆ ಸರ್ಕಾರ ಪರಿಹಾರ ನೀಡಲಿದೆ
ಶರಣು ಗೋಗೇರಿ ಪ್ರಾಧಿಕಾರದ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT