<h1 id="thickbox_headline">ಪೊಲೀಸ್ಕಾನ್ಸ್ಟೇಬಲ್ನೇಮಕಾತಿಪರೀಕ್ಷೆಯಮಾದರಿಪ್ರಶ್ನೆಗಳು</h1>.<p>ಭಾಗ– 41</p>.<p>546. ಮರಳುಗಾಡಿನ ಮರೀಚಿಕೆಗೆ ಕಾರಣ</p>.<p>ಎ) ವಕ್ರೀಭವನ</p>.<p>ಬಿ) ವರ್ಣಾಂತರಿಕ ಪ್ರತಿಫಲನ</p>.<p>ಸಿ) ವರ್ಣವಿಭಜನೆ</p>.<p>ಡಿ) ಬೆಳಕಿನ ಚದುರುವಿಕೆ</p>.<p>547. ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು?</p>.<p>ಎ) ಆಮ್ಲಜನಕ</p>.<p>ಬಿ) ಸಿಲಿಕಾನ್</p>.<p>ಸಿ) ಅಲ್ಯುಮೀನಿಯಂ</p>.<p>ಡಿ) ಕಬ್ಬಿಣ</p>.<p>548. ಕನ್ನಡದ ಕಾಳಿದಾಸ ಯಾರು?</p>.<p>ಎ) ಚನ್ನಬಸವಣ್ಣ</p>.<p>ಬಿ) ಬಸವಪ್ಪಶಾಸ್ತ್ರಿ</p>.<p>ಸಿ) ಬಸವದೇವರು</p>.<p>ಡಿ) ಬಸವಣ್ಣ</p>.<p>549. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದಾಗ ಮುಖ್ಯಮಂತ್ರಿ ಯಾರಾಗಿದ್ದರು?</p>.<p>ಎ) ಗುಂಡೂರಾವ್</p>.<p>ಬಿ) ರಾಮಕೃಷ್ಣ ಹೆಗಡೆ</p>.<p>ಸಿ) ದೇವರಾಜ್ ಅರಸು</p>.<p>ಡಿ) ವೀರೇಂದ್ರ ಪಾಟೀಲ</p>.<p>550. ರಾಜ್ಯಪುನರ್ ರಚನಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?</p>.<p>ಎ) ಫಜಲ್ ಅಲಿ</p>.<p>ಬಿ) ವಲ್ಲಭಬಾಯಿ ಪಟೇಲ್</p>.<p>ಸಿ) ಜವಾಹರಲಾಲ್ ನೆಹರು</p>.<p>ಡಿ) ಲಾಲ್ಬಹದ್ದೂರ್ ಶಾಸ್ತ್ರಿ</p>.<p>551. ಕರ್ನಾಟಕದ ಜಲಿಯನ್ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ?</p>.<p>ಎ) ಗೌರಿಬಿದನೂರು</p>.<p>ಬಿ) ಮಂಡ್ಯ</p>.<p>ಸಿ) ವಿಧುರಾಶ್ವತ್ಥ</p>.<p>ಡಿ) ತುಮಕೂರು</p>.<p>552. ಮೈಸೂರಿನ ಕೊನೆಯ ದಿವಾನ ಯಾರು?</p>.<p>ಎ) ಮಿರ್ಜಾ ಇಸ್ಮಾಯಿಲ್</p>.<p>ಬಿ) ಎ.ಆರ್.ಬ್ಯಾನರ್ಜಿ</p>.<p>ಸಿ) ವಿಶ್ವೇಶ್ವರಯ್ಯ</p>.<p>ಡಿ) ಎ.ಎಂ.ರಾಮಸ್ವಾಮಿ</p>.<p>553. 20 ವರ್ಷಗಳ ಹಿಂದೆ ಗೌರಿಯ ವಯಸ್ಸು ಇವತ್ತಿನ ವಯಸ್ಸಿನ ಮೂರನೇ ಒಂದು ಭಾಗವಾಗಿತ್ತು. ಹಾಗಾದರೆ ಗೌರಿಯ ಈಗಿನ ವಯಸ್ಸೆಷ್ಟು?</p>.<p>ಎ) 66 ವರ್ಷ</p>.<p>ಬಿ) 36 ವರ್ಷ</p>.<p>ಸಿ) 33 ವರ್ಷ</p>.<p>ಡಿ) 30 ವರ್ಷ</p>.<p>554. ಸರಣಿ ಪೂರ್ಣಗೊಳಿಸಿ 2, 4, 16,……..</p>.<p>ಎ) 25</p>.<p>ಬಿ) 36</p>.<p>ಸಿ) 256</p>.<p>ಡಿ) 125</p>.<p>555. ಒಂದು ರೈಲು ಪ್ರತಿ ಗಂಟೆಗೆ 92.44 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಾಗಾದರೆ 10 ನಿಮಿಷದಲ್ಲಿ ಎಷ್ಟು ಮೀಟರ್ ದೂರ ಚಲಿಸುತ್ತದೆ?</p>.<p>ಎ) 15000</p>.<p>ಬಿ) 15406</p>.<p>ಸಿ) 16000</p>.<p>ಡಿ) 16400</p>.<p>556. ಎಷ್ಟು ಪ್ರತಿಶತ ಜನರು ಇಂದಿಗೂ ಭಾರತದಲ್ಲಿ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ?</p>.<p>ಎ) 46%</p>.<p>ಬಿ) 50%</p>.<p>ಸಿ) 58%</p>.<p>ಡಿ) 64%</p>.<p>557. ಚಹವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ರಾಜ್ಯ</p>.<p>ಎ) ಕರ್ನಾಟಕ</p>.<p>ಬಿ) ಕೇರಳ</p>.<p>ಸಿ) ಅಸ್ಸಾಂ</p>.<p>ಡಿ) ಮಹಾರಾಷ್ಟ್ರ</p>.<p>558. ‘ಆನೆಯೋಜನೆ’ ಯಾವಾಗ ಜಾರಿಗೆ ಬಂತು?</p>.<p>ಎ) 1982</p>.<p>ಬಿ) 1992</p>.<p>ಸಿ) 2002</p>.<p>ಡಿ) 2012</p>.<p>559. 371 (ಜೆ) ಸಂವಿಧಾನ ತಿದ್ದುಪಡಿಯ ಲಾಭ ಎಷ್ಟು ಜಿಲ್ಲೆಗಿದೆ?</p>.<p>ಎ) 5</p>.<p>ಬಿ) 8</p>.<p>ಸಿ) 12</p>.<p>ಡಿ) 6</p>.<p>560. ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು?</p>.<p>ಎ) ಇಂದಿರಾ ಗಾಂಧಿ</p>.<p>ಬಿ) ನಿರ್ಮಲಾ ಸೀತಾರಾಮನ್</p>.<p>ಸಿ) ಸುಷ್ಮಾ ಸ್ವರಾಜ್</p>.<p>ಡಿ) ಮಮತಾ ಬ್ಯಾನರ್ಜಿ</p>.<p>ಭಾಗ 40ರ ಉತ್ತರ: 531. ಡಿ, 532. ಸಿ, 533. ಬಿ, 534.ಬಿ, 535.ಡಿ, 536. ಸಿ, 537.ಡಿ, 538. ಸಿ, 539. ಎ, 540. ಸಿ, 541. ಸಿ, 542. ಎ, 543. ಡಿ, 544. ಬಿ, 545. ಬಿ</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ⇒ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h1 id="thickbox_headline">ಪೊಲೀಸ್ಕಾನ್ಸ್ಟೇಬಲ್ನೇಮಕಾತಿಪರೀಕ್ಷೆಯಮಾದರಿಪ್ರಶ್ನೆಗಳು</h1>.<p>ಭಾಗ– 41</p>.<p>546. ಮರಳುಗಾಡಿನ ಮರೀಚಿಕೆಗೆ ಕಾರಣ</p>.<p>ಎ) ವಕ್ರೀಭವನ</p>.<p>ಬಿ) ವರ್ಣಾಂತರಿಕ ಪ್ರತಿಫಲನ</p>.<p>ಸಿ) ವರ್ಣವಿಭಜನೆ</p>.<p>ಡಿ) ಬೆಳಕಿನ ಚದುರುವಿಕೆ</p>.<p>547. ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು?</p>.<p>ಎ) ಆಮ್ಲಜನಕ</p>.<p>ಬಿ) ಸಿಲಿಕಾನ್</p>.<p>ಸಿ) ಅಲ್ಯುಮೀನಿಯಂ</p>.<p>ಡಿ) ಕಬ್ಬಿಣ</p>.<p>548. ಕನ್ನಡದ ಕಾಳಿದಾಸ ಯಾರು?</p>.<p>ಎ) ಚನ್ನಬಸವಣ್ಣ</p>.<p>ಬಿ) ಬಸವಪ್ಪಶಾಸ್ತ್ರಿ</p>.<p>ಸಿ) ಬಸವದೇವರು</p>.<p>ಡಿ) ಬಸವಣ್ಣ</p>.<p>549. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದಾಗ ಮುಖ್ಯಮಂತ್ರಿ ಯಾರಾಗಿದ್ದರು?</p>.<p>ಎ) ಗುಂಡೂರಾವ್</p>.<p>ಬಿ) ರಾಮಕೃಷ್ಣ ಹೆಗಡೆ</p>.<p>ಸಿ) ದೇವರಾಜ್ ಅರಸು</p>.<p>ಡಿ) ವೀರೇಂದ್ರ ಪಾಟೀಲ</p>.<p>550. ರಾಜ್ಯಪುನರ್ ರಚನಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?</p>.<p>ಎ) ಫಜಲ್ ಅಲಿ</p>.<p>ಬಿ) ವಲ್ಲಭಬಾಯಿ ಪಟೇಲ್</p>.<p>ಸಿ) ಜವಾಹರಲಾಲ್ ನೆಹರು</p>.<p>ಡಿ) ಲಾಲ್ಬಹದ್ದೂರ್ ಶಾಸ್ತ್ರಿ</p>.<p>551. ಕರ್ನಾಟಕದ ಜಲಿಯನ್ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ?</p>.<p>ಎ) ಗೌರಿಬಿದನೂರು</p>.<p>ಬಿ) ಮಂಡ್ಯ</p>.<p>ಸಿ) ವಿಧುರಾಶ್ವತ್ಥ</p>.<p>ಡಿ) ತುಮಕೂರು</p>.<p>552. ಮೈಸೂರಿನ ಕೊನೆಯ ದಿವಾನ ಯಾರು?</p>.<p>ಎ) ಮಿರ್ಜಾ ಇಸ್ಮಾಯಿಲ್</p>.<p>ಬಿ) ಎ.ಆರ್.ಬ್ಯಾನರ್ಜಿ</p>.<p>ಸಿ) ವಿಶ್ವೇಶ್ವರಯ್ಯ</p>.<p>ಡಿ) ಎ.ಎಂ.ರಾಮಸ್ವಾಮಿ</p>.<p>553. 20 ವರ್ಷಗಳ ಹಿಂದೆ ಗೌರಿಯ ವಯಸ್ಸು ಇವತ್ತಿನ ವಯಸ್ಸಿನ ಮೂರನೇ ಒಂದು ಭಾಗವಾಗಿತ್ತು. ಹಾಗಾದರೆ ಗೌರಿಯ ಈಗಿನ ವಯಸ್ಸೆಷ್ಟು?</p>.<p>ಎ) 66 ವರ್ಷ</p>.<p>ಬಿ) 36 ವರ್ಷ</p>.<p>ಸಿ) 33 ವರ್ಷ</p>.<p>ಡಿ) 30 ವರ್ಷ</p>.<p>554. ಸರಣಿ ಪೂರ್ಣಗೊಳಿಸಿ 2, 4, 16,……..</p>.<p>ಎ) 25</p>.<p>ಬಿ) 36</p>.<p>ಸಿ) 256</p>.<p>ಡಿ) 125</p>.<p>555. ಒಂದು ರೈಲು ಪ್ರತಿ ಗಂಟೆಗೆ 92.44 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಾಗಾದರೆ 10 ನಿಮಿಷದಲ್ಲಿ ಎಷ್ಟು ಮೀಟರ್ ದೂರ ಚಲಿಸುತ್ತದೆ?</p>.<p>ಎ) 15000</p>.<p>ಬಿ) 15406</p>.<p>ಸಿ) 16000</p>.<p>ಡಿ) 16400</p>.<p>556. ಎಷ್ಟು ಪ್ರತಿಶತ ಜನರು ಇಂದಿಗೂ ಭಾರತದಲ್ಲಿ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ?</p>.<p>ಎ) 46%</p>.<p>ಬಿ) 50%</p>.<p>ಸಿ) 58%</p>.<p>ಡಿ) 64%</p>.<p>557. ಚಹವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ರಾಜ್ಯ</p>.<p>ಎ) ಕರ್ನಾಟಕ</p>.<p>ಬಿ) ಕೇರಳ</p>.<p>ಸಿ) ಅಸ್ಸಾಂ</p>.<p>ಡಿ) ಮಹಾರಾಷ್ಟ್ರ</p>.<p>558. ‘ಆನೆಯೋಜನೆ’ ಯಾವಾಗ ಜಾರಿಗೆ ಬಂತು?</p>.<p>ಎ) 1982</p>.<p>ಬಿ) 1992</p>.<p>ಸಿ) 2002</p>.<p>ಡಿ) 2012</p>.<p>559. 371 (ಜೆ) ಸಂವಿಧಾನ ತಿದ್ದುಪಡಿಯ ಲಾಭ ಎಷ್ಟು ಜಿಲ್ಲೆಗಿದೆ?</p>.<p>ಎ) 5</p>.<p>ಬಿ) 8</p>.<p>ಸಿ) 12</p>.<p>ಡಿ) 6</p>.<p>560. ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು?</p>.<p>ಎ) ಇಂದಿರಾ ಗಾಂಧಿ</p>.<p>ಬಿ) ನಿರ್ಮಲಾ ಸೀತಾರಾಮನ್</p>.<p>ಸಿ) ಸುಷ್ಮಾ ಸ್ವರಾಜ್</p>.<p>ಡಿ) ಮಮತಾ ಬ್ಯಾನರ್ಜಿ</p>.<p>ಭಾಗ 40ರ ಉತ್ತರ: 531. ಡಿ, 532. ಸಿ, 533. ಬಿ, 534.ಬಿ, 535.ಡಿ, 536. ಸಿ, 537.ಡಿ, 538. ಸಿ, 539. ಎ, 540. ಸಿ, 541. ಸಿ, 542. ಎ, 543. ಡಿ, 544. ಬಿ, 545. ಬಿ</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ⇒ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>