<p><strong>ಭಾಗ– 57</strong></p>.<p><strong>771) ಹೊನ್ಸು, ಹೊಕೈಡೊ, ಕ್ವಾಶು, ಶಿ ಕೊಕು ಇವು ಯಾವ ದೇಶದ ದ್ವೀಪಗಳು?</strong></p>.<p>ಎ) ಚೀನಾ</p>.<p>ಬಿ) ಸಿಂಗಾಪುರ</p>.<p>ಸಿ) ಮಾಲ್ಡೀವ್ಸ್</p>.<p>ಡಿ) ಜಪಾನ್</p>.<p><strong>772) ಹೊಂದಿಸಿ ಬರೆಯಿರಿ</strong></p>.<p>ನದಿ ದೇಶ</p>.<p>ಅ. ಇರಾವಡಿ 1. ಮ್ಯಾನ್ಮಾರ್</p>.<p>ಆ. ಲೀನಾ 2. ರಷ್ಯಾ</p>.<p>ಇ. ರೆಡ್ 3. ಚೀನಾ</p>.<p><strong>ಈ. ಟೈಗ್ರಿಸ್ 4. ಇರಾಕ್</strong></p>.<p>ಅ ಆ ಇ ಈ</p>.<p>ಎ)3412</p>.<p>ಬಿ)3421</p>.<p>ಸಿ)1234</p>.<p>ಡಿ)1243</p>.<p><strong>773) ಹೊಂದಿಸಿ ಬರೆಯಿರಿ</strong></p>.<p>ಅ. ರಾಗಿ 1. ದಾವಣಗೆರೆ</p>.<p>ಆ. ಜೋಳ 2. ರಾಯಚೂರು</p>.<p>ಇ. ಮೆಕ್ಕೆಜೋಳ 3. ತುಮಕೂರು</p>.<p>ಈ. ಭತ್ತ 4. ವಿಜಯಪುರ</p>.<p>ಅ ಆ ಇ ಈ</p>.<p>ಎ)3412</p>.<p>ಬಿ)3421</p>.<p>ಸಿ)1234</p>.<p>ಡಿ)1243</p>.<p><strong>774) ಕೆಳಗಿನ ಯಾವ ಜಿಲ್ಲೆಯು ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ?</strong></p>.<p>ಎ) ಬಾಗಲಕೋಟ</p>.<p>ಬಿ) ವಿಜಯಪುರ</p>.<p>ಸಿ) ಗದಗ</p>.<p>ಡಿ) ಕಲಬುರ್ಗಿ</p>.<p><strong>775) ಹೊಂದಿಸಿ ಬರೆಯಿರಿ</strong></p>.<p>ಅ. ಕೃಷ್ಣಾ 1. ಹಿಡಕಲ್ ಜಲಾಶಯ</p>.<p>ಆ. ಘಟಪ್ರಭಾ 2. ನವಿಲುತೀರ್ಥ</p>.<p>ಇ. ತುಂಗಭದ್ರಾ 3. ಆಲಮಟ್ಟಿ</p>.<p>ಈ. ಮಲಪ್ರಭಾ 4. ಪಂಪಸಾಗರ</p>.<p>ಅ ಆ ಇ ಈ</p>.<p>ಎ) 1 2 3 4</p>.<p>ಬಿ) 2 1 3 4</p>.<p>ಸಿ) 2 3 1 4</p>.<p>ಡಿ) 3 1 4 2</p>.<p><strong>776) ನಾಗರಹೊಳೆ ಉದ್ಯಾನವನ ಈ ಕೆಳಗಿನ ಯಾವ ಜಿಲ್ಲೆಗಳಲ್ಲಿ ವಿಸ್ತರಿಸಿದೆ?</strong></p>.<p>ಎ) ಕೊಡಗು ಮತ್ತು ಮೈಸೂರು</p>.<p>ಬಿ) ಕೊಡಗು ಮತ್ತು ಚಾಮರಾಜನಗರ</p>.<p>ಸಿ) ಮೈಸೂರು ಮತ್ತು ಮಂಡ್ಯ</p>.<p>ಡಿ) ಮೈಸೂರು ಮತ್ತು ಚಾಮರಾಜನಗರ</p>.<p><strong>777) ಲೀಥಿಯಂ ಯಾವ ರಾಜ್ಯದಲ್ಲಿ ಹೇರಳವಾಗಿದೆ?</strong></p>.<p>ಎ) ಕರ್ನಾಟಕ</p>.<p>ಬಿ) ಕೇರಳ</p>.<p>ಸಿ) ಮಹಾರಾಷ್ಟ್ರ</p>.<p>ಡಿ) ಜಾರ್ಖಂಡ್</p>.<p><strong>778) ಕೆಳಗಿನ ಹೇಳಿಕೆಗಳನ್ನು ಗಮನಿಸಿ.</strong></p>.<p>ಅ) ಪಶ್ಚಿಮ ಘಟ್ಟಗಳ ಕಡೆಯಿಂದ ಪೂರ್ವದ ಕಡೆಗೆ ಹೋದಂತೆ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ</p>.<p>ಆ) ಉತ್ತರಭಾರತದಿಂದ ದಕ್ಷಿಣ ಭಾರತದ ಕಡೆ ಹೋದಂತೆ ಕಾಲುವೆ ನೀರಾವರಿ ಪ್ರಮಾಣ ಹೆಚ್ಚಿಗೆಯಾಗುತ್ತದೆ</p>.<p>ಎ) ‘ಅ’ ಮಾತ್ರ ಸರಿ</p>.<p>ಬಿ) ‘ಆ’ ಮಾತ್ರ ಸರಿ</p>.<p>ಸಿ) ಎರಡೂ ಸರಿ</p>.<p>ಡಿ) ಎರಡೂ ತಪ್ಪು</p>.<p><strong>779) ಚನ್ನಪಟ್ಟಣದ ಬೊಂಬೆಗಳು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧ. ಚನ್ನಪಟ್ಟಣ ಯಾವ ಜಿಲ್ಲೆಯಲ್ಲಿದೆ?</strong></p>.<p>ಎ) ಬೆಂಗಳೂರು ಗ್ರಾಮಾಂತರ</p>.<p>ಬಿ) ಹಾಸನ</p>.<p>ಸಿ) ರಾಮನಗರ</p>.<p>ಡಿ) ಮಂಡ್ಯ</p>.<p><strong>780) ಕುಮಾರಧಾರ, ಶಿಶಿಲಾ ನದಿಗಳು ಯಾವ ನದಿಯ ಉಪನದಿಗಳು</strong></p>.<p>ಎ) ಶರಾವತಿ</p>.<p>ಬಿ) ಅಘನಾಶಿನಿ</p>.<p>ಸಿ) ನೇತ್ರಾವತಿ</p>.<p>ಡಿ) ಗಂಗಾವಳಿ</p>.<p><strong>781. ರಾಜು ವಿನಾಯಕನ ಸಹೋದರ, ಉಮಾ ದಿನೇಶನ ಸಹೋದರಿ, ರಾಜು ಉಮಾಳ ಮಗನಾದರೆ, ವಿನಾಯಕ ಉಮಾಳಿಗೆ ಏನಾಗಬೇಕು?</strong></p>.<p>ಎ) ಮಗ</p>.<p>ಬಿ) ಸಹೋದರ</p>.<p>ಸಿ) ಅಳಿಯ</p>.<p>ಡಿ) ತಂದೆ</p>.<p><strong>782. ಕಬ್ಬಿಣದ ಚೂರುಗಳಿಗೆ ಸಾರಯುಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?</strong></p>.<p>ಎ) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ</p>.<p>ಬಿ) ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್ ಉಂಟಾಗುತ್ತವೆ.</p>.<p>ಸಿ) ಯಾವುದೇ ಕ್ರಿಯೆ ನಡೆಯುವುದಿಲ್ಲ</p>.<p>ಡಿ) ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ</p>.<p><strong>783. ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ?</strong></p>.<p>ಎ) ಜೀವಜಿರೋಧಕ</p>.<p>ಬಿ) ನೋವುನಿವಾರಕ</p>.<p>ಸಿ) ಆಮ್ಲಶಮಕ</p>.<p>ಡಿ) ನಂಜುನಿವಾರಕ</p>.<p><strong>784. 10 ಜನ ಪ್ರತಿದಿನ 6 ಗಂಟೆಗಳಂತೆ ದುಡಿದು ಒಂದು ಕಾರ್ಯವನ್ನು 18 ದಿನದಲ್ಲಿ ಪೂರ್ಣಗೊಳಿಸುವರು. ಇದೇ ಕಾರ್ಯವನ್ನು 15 ಜನರು, 12 ದಿನದಲ್ಲಿ ಪೂರ್ಣಗೊಳಿಸಲು ಪ್ರತಿದಿನ ಎಷ್ಟು ಗಂಟೆ ದುಡಿಯಬೇಕು?</strong></p>.<p>ಎ) 6 ಗಂಟೆ</p>.<p>ಬಿ) 8 ಗಂಟೆ</p>.<p>ಸಿ) 9 ಗಂಟೆ</p>.<p>ಡಿ) 7 ಗಂಟೆ</p>.<p><strong>785. ನಾನು ಸೂರ್ಯನಿಗೆ ಮುಖ ಮಾಡಿ ನಡೆಯಲು ಆರಂಭಿಸಿದೆ. ಮೊದಲು ಎಡಕ್ಕೆ ತಿರುಗಿ ನಂತರ ಬಲಕ್ಕೆ ತಿರುಗಿದೆ. ಹಾಗಾದರೆ ನಾನು ಈಗ ಯಾವ ದಿಕ್ಕಿಗೆ ಮುಖ ಮಾಡಿದ್ದೇನೆ?</strong></p>.<p>ಎ) ಪೂರ್ವ</p>.<p>ಬಿ) ಪಶ್ಚಿಮ</p>.<p>ಸಿ) ಉತ್ತರ</p>.<p>ಡಿ) ದಕ್ಷಿಣ</p>.<p>ಭಾಗ 56ರ ಉತ್ತರಗಳು: 756. ಸಿ, 757. ಸಿ, 758. ಡಿ, 759. ಬಿ, 760. ಸಿ, 761. ಎ, 762. ಸಿ, 763. ಡಿ, 764. ಬಿ, 765. ಬಿ, 766. ಎ, 767. ಸಿ, 768. ಎ, 769. ಬಿ, 770. ಬಿ</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಗ– 57</strong></p>.<p><strong>771) ಹೊನ್ಸು, ಹೊಕೈಡೊ, ಕ್ವಾಶು, ಶಿ ಕೊಕು ಇವು ಯಾವ ದೇಶದ ದ್ವೀಪಗಳು?</strong></p>.<p>ಎ) ಚೀನಾ</p>.<p>ಬಿ) ಸಿಂಗಾಪುರ</p>.<p>ಸಿ) ಮಾಲ್ಡೀವ್ಸ್</p>.<p>ಡಿ) ಜಪಾನ್</p>.<p><strong>772) ಹೊಂದಿಸಿ ಬರೆಯಿರಿ</strong></p>.<p>ನದಿ ದೇಶ</p>.<p>ಅ. ಇರಾವಡಿ 1. ಮ್ಯಾನ್ಮಾರ್</p>.<p>ಆ. ಲೀನಾ 2. ರಷ್ಯಾ</p>.<p>ಇ. ರೆಡ್ 3. ಚೀನಾ</p>.<p><strong>ಈ. ಟೈಗ್ರಿಸ್ 4. ಇರಾಕ್</strong></p>.<p>ಅ ಆ ಇ ಈ</p>.<p>ಎ)3412</p>.<p>ಬಿ)3421</p>.<p>ಸಿ)1234</p>.<p>ಡಿ)1243</p>.<p><strong>773) ಹೊಂದಿಸಿ ಬರೆಯಿರಿ</strong></p>.<p>ಅ. ರಾಗಿ 1. ದಾವಣಗೆರೆ</p>.<p>ಆ. ಜೋಳ 2. ರಾಯಚೂರು</p>.<p>ಇ. ಮೆಕ್ಕೆಜೋಳ 3. ತುಮಕೂರು</p>.<p>ಈ. ಭತ್ತ 4. ವಿಜಯಪುರ</p>.<p>ಅ ಆ ಇ ಈ</p>.<p>ಎ)3412</p>.<p>ಬಿ)3421</p>.<p>ಸಿ)1234</p>.<p>ಡಿ)1243</p>.<p><strong>774) ಕೆಳಗಿನ ಯಾವ ಜಿಲ್ಲೆಯು ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ?</strong></p>.<p>ಎ) ಬಾಗಲಕೋಟ</p>.<p>ಬಿ) ವಿಜಯಪುರ</p>.<p>ಸಿ) ಗದಗ</p>.<p>ಡಿ) ಕಲಬುರ್ಗಿ</p>.<p><strong>775) ಹೊಂದಿಸಿ ಬರೆಯಿರಿ</strong></p>.<p>ಅ. ಕೃಷ್ಣಾ 1. ಹಿಡಕಲ್ ಜಲಾಶಯ</p>.<p>ಆ. ಘಟಪ್ರಭಾ 2. ನವಿಲುತೀರ್ಥ</p>.<p>ಇ. ತುಂಗಭದ್ರಾ 3. ಆಲಮಟ್ಟಿ</p>.<p>ಈ. ಮಲಪ್ರಭಾ 4. ಪಂಪಸಾಗರ</p>.<p>ಅ ಆ ಇ ಈ</p>.<p>ಎ) 1 2 3 4</p>.<p>ಬಿ) 2 1 3 4</p>.<p>ಸಿ) 2 3 1 4</p>.<p>ಡಿ) 3 1 4 2</p>.<p><strong>776) ನಾಗರಹೊಳೆ ಉದ್ಯಾನವನ ಈ ಕೆಳಗಿನ ಯಾವ ಜಿಲ್ಲೆಗಳಲ್ಲಿ ವಿಸ್ತರಿಸಿದೆ?</strong></p>.<p>ಎ) ಕೊಡಗು ಮತ್ತು ಮೈಸೂರು</p>.<p>ಬಿ) ಕೊಡಗು ಮತ್ತು ಚಾಮರಾಜನಗರ</p>.<p>ಸಿ) ಮೈಸೂರು ಮತ್ತು ಮಂಡ್ಯ</p>.<p>ಡಿ) ಮೈಸೂರು ಮತ್ತು ಚಾಮರಾಜನಗರ</p>.<p><strong>777) ಲೀಥಿಯಂ ಯಾವ ರಾಜ್ಯದಲ್ಲಿ ಹೇರಳವಾಗಿದೆ?</strong></p>.<p>ಎ) ಕರ್ನಾಟಕ</p>.<p>ಬಿ) ಕೇರಳ</p>.<p>ಸಿ) ಮಹಾರಾಷ್ಟ್ರ</p>.<p>ಡಿ) ಜಾರ್ಖಂಡ್</p>.<p><strong>778) ಕೆಳಗಿನ ಹೇಳಿಕೆಗಳನ್ನು ಗಮನಿಸಿ.</strong></p>.<p>ಅ) ಪಶ್ಚಿಮ ಘಟ್ಟಗಳ ಕಡೆಯಿಂದ ಪೂರ್ವದ ಕಡೆಗೆ ಹೋದಂತೆ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ</p>.<p>ಆ) ಉತ್ತರಭಾರತದಿಂದ ದಕ್ಷಿಣ ಭಾರತದ ಕಡೆ ಹೋದಂತೆ ಕಾಲುವೆ ನೀರಾವರಿ ಪ್ರಮಾಣ ಹೆಚ್ಚಿಗೆಯಾಗುತ್ತದೆ</p>.<p>ಎ) ‘ಅ’ ಮಾತ್ರ ಸರಿ</p>.<p>ಬಿ) ‘ಆ’ ಮಾತ್ರ ಸರಿ</p>.<p>ಸಿ) ಎರಡೂ ಸರಿ</p>.<p>ಡಿ) ಎರಡೂ ತಪ್ಪು</p>.<p><strong>779) ಚನ್ನಪಟ್ಟಣದ ಬೊಂಬೆಗಳು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧ. ಚನ್ನಪಟ್ಟಣ ಯಾವ ಜಿಲ್ಲೆಯಲ್ಲಿದೆ?</strong></p>.<p>ಎ) ಬೆಂಗಳೂರು ಗ್ರಾಮಾಂತರ</p>.<p>ಬಿ) ಹಾಸನ</p>.<p>ಸಿ) ರಾಮನಗರ</p>.<p>ಡಿ) ಮಂಡ್ಯ</p>.<p><strong>780) ಕುಮಾರಧಾರ, ಶಿಶಿಲಾ ನದಿಗಳು ಯಾವ ನದಿಯ ಉಪನದಿಗಳು</strong></p>.<p>ಎ) ಶರಾವತಿ</p>.<p>ಬಿ) ಅಘನಾಶಿನಿ</p>.<p>ಸಿ) ನೇತ್ರಾವತಿ</p>.<p>ಡಿ) ಗಂಗಾವಳಿ</p>.<p><strong>781. ರಾಜು ವಿನಾಯಕನ ಸಹೋದರ, ಉಮಾ ದಿನೇಶನ ಸಹೋದರಿ, ರಾಜು ಉಮಾಳ ಮಗನಾದರೆ, ವಿನಾಯಕ ಉಮಾಳಿಗೆ ಏನಾಗಬೇಕು?</strong></p>.<p>ಎ) ಮಗ</p>.<p>ಬಿ) ಸಹೋದರ</p>.<p>ಸಿ) ಅಳಿಯ</p>.<p>ಡಿ) ತಂದೆ</p>.<p><strong>782. ಕಬ್ಬಿಣದ ಚೂರುಗಳಿಗೆ ಸಾರಯುಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?</strong></p>.<p>ಎ) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ</p>.<p>ಬಿ) ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್ ಉಂಟಾಗುತ್ತವೆ.</p>.<p>ಸಿ) ಯಾವುದೇ ಕ್ರಿಯೆ ನಡೆಯುವುದಿಲ್ಲ</p>.<p>ಡಿ) ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ</p>.<p><strong>783. ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ?</strong></p>.<p>ಎ) ಜೀವಜಿರೋಧಕ</p>.<p>ಬಿ) ನೋವುನಿವಾರಕ</p>.<p>ಸಿ) ಆಮ್ಲಶಮಕ</p>.<p>ಡಿ) ನಂಜುನಿವಾರಕ</p>.<p><strong>784. 10 ಜನ ಪ್ರತಿದಿನ 6 ಗಂಟೆಗಳಂತೆ ದುಡಿದು ಒಂದು ಕಾರ್ಯವನ್ನು 18 ದಿನದಲ್ಲಿ ಪೂರ್ಣಗೊಳಿಸುವರು. ಇದೇ ಕಾರ್ಯವನ್ನು 15 ಜನರು, 12 ದಿನದಲ್ಲಿ ಪೂರ್ಣಗೊಳಿಸಲು ಪ್ರತಿದಿನ ಎಷ್ಟು ಗಂಟೆ ದುಡಿಯಬೇಕು?</strong></p>.<p>ಎ) 6 ಗಂಟೆ</p>.<p>ಬಿ) 8 ಗಂಟೆ</p>.<p>ಸಿ) 9 ಗಂಟೆ</p>.<p>ಡಿ) 7 ಗಂಟೆ</p>.<p><strong>785. ನಾನು ಸೂರ್ಯನಿಗೆ ಮುಖ ಮಾಡಿ ನಡೆಯಲು ಆರಂಭಿಸಿದೆ. ಮೊದಲು ಎಡಕ್ಕೆ ತಿರುಗಿ ನಂತರ ಬಲಕ್ಕೆ ತಿರುಗಿದೆ. ಹಾಗಾದರೆ ನಾನು ಈಗ ಯಾವ ದಿಕ್ಕಿಗೆ ಮುಖ ಮಾಡಿದ್ದೇನೆ?</strong></p>.<p>ಎ) ಪೂರ್ವ</p>.<p>ಬಿ) ಪಶ್ಚಿಮ</p>.<p>ಸಿ) ಉತ್ತರ</p>.<p>ಡಿ) ದಕ್ಷಿಣ</p>.<p>ಭಾಗ 56ರ ಉತ್ತರಗಳು: 756. ಸಿ, 757. ಸಿ, 758. ಡಿ, 759. ಬಿ, 760. ಸಿ, 761. ಎ, 762. ಸಿ, 763. ಡಿ, 764. ಬಿ, 765. ಬಿ, 766. ಎ, 767. ಸಿ, 768. ಎ, 769. ಬಿ, 770. ಬಿ</p>.<p>(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>