ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

7 ವರ್ಷಕ್ಕೊಮ್ಮೆ ನಡೆಯುವ ಬಂಡಿ ಮಹಾಕಾಳಿ ಜಾತ್ರೆಗೆ ಮರಸೂರು ಸಪ್ತಗ್ರಾಮ ಸಜ್ಜು

ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಏಳು ವರ್ಷಕ್ಕೊಮ್ಮೆ ನಡೆಯುವ ಬಂಡಿ ಮಹಾಕಾಳಿ, ಸೋಮೇಶ್ವರ ಹಾಗೂ ವನದುರ್ಗಿ ಜಾತ್ರಾ ಮಹೋತ್ಸವಕ್ಕೆ ಸಪ್ತ ಗ್ರಾಮಗಳು ಸಜ್ಜಾಗಿವೆ.
Last Updated 26 ಏಪ್ರಿಲ್ 2024, 14:01 IST
7 ವರ್ಷಕ್ಕೊಮ್ಮೆ ನಡೆಯುವ ಬಂಡಿ ಮಹಾಕಾಳಿ ಜಾತ್ರೆಗೆ ಮರಸೂರು ಸಪ್ತಗ್ರಾಮ ಸಜ್ಜು

ಆನೇಕಲ್‌: ಬೆಳಗ್ಗೆ, ಸಂಜೆ ಬಿರುಸಿನ ಮತದಾನ

ಬೇಸಿಗೆ ಬೇಗೆಗೆ ಹೊರಬಾರದ ಜನ । ಆನೇಕಲ್‌ನಲ್ಲಿ ಶೇ 52 ರಷ್ಟು ಮತದಾನ
Last Updated 26 ಏಪ್ರಿಲ್ 2024, 13:58 IST
ಆನೇಕಲ್‌: ಬೆಳಗ್ಗೆ, ಸಂಜೆ ಬಿರುಸಿನ ಮತದಾನ

ದೊಡ್ಡಬಳ್ಳಾಪುರ: ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದ ಗೊಲ್ಲಹಳ್ಳಿತಾಂಡ ಗ್ರಾಮಸ್ಥರು

ಬೇಡಿಕೆ ಈಡೇರದ ಕಾರಣ ಹಾಗೂ ಶಾಸಕರು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮತದಾನ ಬಹಿಷ್ಕಾರ ಹಾಕಿ ಪ್ರತಿಭಟನೆ ನಡೆಸಿದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೊಲ್ಲಹಳ್ಳಿ ತಾಂಡ ಗ್ರಾಮಸ್ಥರು, ತಹಶೀಲ್ದಾರ್‌ ಭರವಸೆ ಬಳಿಕ ಮತದಾನ ಮಾಡಿದರು.
Last Updated 26 ಏಪ್ರಿಲ್ 2024, 13:55 IST
ದೊಡ್ಡಬಳ್ಳಾಪುರ: ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದ ಗೊಲ್ಲಹಳ್ಳಿತಾಂಡ ಗ್ರಾಮಸ್ಥರು

ಹೊಸಕೋಟೆ: ಕೋಳಿ ಮಾಂಸಕ್ಕಿಂತ ಬೀನ್ಸ್‌ ದುಬಾರಿ!

ಮಾರುಕಟ್ಟೆಯಲ್ಲಿ ಕುಸಿದ ಆವಕ * ಮಳೆ ಆಗದಿದ್ದರೆ ₹300 ಗಡಿ ದಾಟುವ ನಿರೀಕ್ಷೆ
Last Updated 25 ಏಪ್ರಿಲ್ 2024, 14:12 IST
ಹೊಸಕೋಟೆ: ಕೋಳಿ ಮಾಂಸಕ್ಕಿಂತ ಬೀನ್ಸ್‌ ದುಬಾರಿ!

ಕೊನೆ ಹಂತದ ಕಸರತ್ತು ಮನೆ ಮನೆಗೆ ತೆರಳಿ ಮತಯಾಚನೆ

ವಿಜಯಪುರ(ದೇವನಹಳ್ಳಿ): ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗಿರುವ ಕಾರಣ, ಕಾಂಗ್ರೆಸ್ ಮುಖಂಡರು, ಹಾಗೂ ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಕೊನೆಯ ಹಂತದ ಕಸರತ್ತು...
Last Updated 25 ಏಪ್ರಿಲ್ 2024, 14:03 IST
ಕೊನೆ ಹಂತದ ಕಸರತ್ತು ಮನೆ ಮನೆಗೆ ತೆರಳಿ ಮತಯಾಚನೆ

ದೊಡ್ಡಬಳ್ಳಾಪುರ: ಕುಸಿದು ಬಿದ್ದು ಯುವಕ ಸಾವು

ರೈಲ್ವೆ ನಿಲ್ದಾಣದ ಸಮೀಪ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿ
Last Updated 25 ಏಪ್ರಿಲ್ 2024, 4:54 IST
ದೊಡ್ಡಬಳ್ಳಾಪುರ: ಕುಸಿದು ಬಿದ್ದು ಯುವಕ ಸಾವು

ದೊಡ್ಡಬಳ್ಳಾಪುರ: ಡಿ.ಕ್ರಾಸ್ ಸಮೀಪದ ಅರಣ್ಯಕ್ಕೆ ಬೆಂಕಿ

ಬೆಸ್ಕಾಂ ವಿದ್ಯುತ್‌ ವಿತರಣ ಕೇಂದ್ರ ಸಮೀಪದ ಅರಣ್ಯ ಆವರಿಸಿದ ಬೆಂಕಿ
Last Updated 25 ಏಪ್ರಿಲ್ 2024, 4:54 IST
ದೊಡ್ಡಬಳ್ಳಾಪುರ: ಡಿ.ಕ್ರಾಸ್ ಸಮೀಪದ ಅರಣ್ಯಕ್ಕೆ ಬೆಂಕಿ
ADVERTISEMENT

ದೊಡ್ಡಬಳ್ಳಾಪುರ | ಆಕಸ್ಮಿಕ ಬೆಂಕಿ: ಬೋರ್‌ವೆಲ್ ಲಾರಿ ಭಸ್ಮ

ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾದ ಬೋರ್ ವೆಲ್ ಲಾರಿ
Last Updated 25 ಏಪ್ರಿಲ್ 2024, 4:53 IST
ದೊಡ್ಡಬಳ್ಳಾಪುರ | ಆಕಸ್ಮಿಕ ಬೆಂಕಿ: ಬೋರ್‌ವೆಲ್ ಲಾರಿ ಭಸ್ಮ

ಪ್ರಣಾಳಿಕೆಯೇ ನನಗೆ ಭಗವದ್ಗೀತೆ: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಮಾತ್ರ ಈ ದೇಶ ಸುರಕ್ಷಿತವಾಗಿರಲು ಸಾಧ್ಯ. ಆದ್ದರಿಂದ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಮನವಿ ಮಾಡಿದರು.
Last Updated 25 ಏಪ್ರಿಲ್ 2024, 4:52 IST
ಪ್ರಣಾಳಿಕೆಯೇ ನನಗೆ ಭಗವದ್ಗೀತೆ: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

ಲೋಕಸಭಾ ಚುನಾವಣೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತೀವ್ರ ನಿಗಾ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ನಿಗಾ ವಹಿಸಲಿದ್ದು, ಎಲ್ಲ 2,829 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಭದ್ರತೆಗಾಗಿ ಅರೆ ಸೇನಾಪಡೆಗಳ ಏಳು ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದರು.
Last Updated 24 ಏಪ್ರಿಲ್ 2024, 9:00 IST
ಲೋಕಸಭಾ ಚುನಾವಣೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತೀವ್ರ ನಿಗಾ
ADVERTISEMENT